ಟ್ರೆಂಡಿಂಗ್ನಲ್ಲಿ “ಬಾಯ್ಕಾಟ್ ಶಾರುಖ್ ಖಾನ್”…ಅಭಿಮಾನಿಗಳಿಂದ ತಿರುಗೇಟು
Team Udayavani, Sep 16, 2021, 1:32 PM IST
ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಕುರಿತು ಟ್ವಿಟರ್ ನಲ್ಲಿ ಪರ-ವಿರೋಧ ಟ್ವಿಟ್ಗಳ ಟ್ರೆಂಡಿಂಗ್ ನಲ್ಲಿವೆ.
ಬಾಯ್ಕಾಟ್ ಶಾರುಖ್ ಖಾನ್ ಅಭಿಯಾನಕ್ಕೆ ಹರಿಯಾಣದ ಬಿಜೆಪಿ ನಾಯಕ ಅರುಣ್ ಯಾದವ್ ಅವರು ಕರೆ ನೀಡಿದ ಬೆನ್ನಲ್ಲೆ ಅದು ಟ್ರೆಂಡಿಂಗ್ ನಲ್ಲಿದೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲಿಯೇ ಶ್ರೇಷ್ಠ ಆಟಗಾರರು ಹಾಗೂ ಪಾಕ್ ಕ್ರಿಕೇಟಿಗರು ಚಾಂಪಿಯನ್ ಗಳು ಎಂದು ಈ ಹಿಂದೆ ಶಾರುಖ್ ನೀಡಿದ್ದ ಹೇಳಿಕೆಗಳು ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಶಾರುಖ್ ಅವರನ್ನು ಬಾಯ್ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#BoycottShahRukhKhan
Which Pathans are glorifying? those who are fighting among themselves? killing their mothers and sisters? killing their own brothers?@HinduNation__ @RS92Ritesh @9_tshakti @OfficialTeamPs @TeamRwy pic.twitter.com/00DKQJpHpI— ?Nikhil_Joshi ?? (@Nikhil11000) September 16, 2021
ಇದೇ ವೇಳೆ ಶಾರುಖ್ ವಿರುದ್ಧ ಹಲವಾರು ವಿಚಾರಗಳನ್ನು ಆಕ್ರೋಶದ ಮೂಲಕ ಹೊರ ಹಾಕಿರುವ ನೆಟ್ಟಿಗರು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆ, ಸುಶಾಂತ್ ಸಿಂಗ್ ರಜಪೂತ್ ಚಿತ್ರಕ್ಕೆ ಶಾರುಖ್ ಬೆಂಬಲ ನೀಡದಿರುವ ವಿಚಾರ, ಕರಣ್ ಜೋಹರ್, ಜಾಹ್ನವಿ ಚಿತ್ರಕ್ಕೆ ಬೆಂಬಲ ನೀಡಿದ್ದು, ಇಮ್ರಾನ್ ಖಾನ್ ಅವರೊಂದಿಗಿನ ಶಾರುಖ್ ಫೋಟೋ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸುತ್ತಿದ್ದಾರೆ.
There is no one in Bollywood who did so many charity works
SRK PRIDE OF INDIA pic.twitter.com/2caGHbgCD3— ?KING? (@Jabrafanforever) September 16, 2021
ಇನ್ನು ಶಾರುಖ್ ವಿರುದ್ಧ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗುತ್ತಲೆ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಾಯಕನ ಪರ ಬ್ಯಾಟ್ ಬೀಸಿದ್ದಾರೆ. “We love Sharuk” ಹ್ಯಾಷ್ ಟ್ಯಾಗ್ ನಡಿ ಅಭಿಯಾನ ಶುರು ಮಾಡಿ, ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು