Ondu Sarala Prema Kathe Review; ಹೃದಯ ರಾಗದ ಅಚ್ಚರಿಯ ಹಾದಿ


Team Udayavani, Feb 10, 2024, 9:45 AM IST

Ondu Sarala Prema Kathe Review

ಸಾದಾಸೀದಾ ಹುಡುಗ ಆತ. ಸಂಗೀತ ನಿರ್ದೇಶಕನಾಗುವ ಕನಸು. ಜೊತೆಗೆ ತನ್ನ ಹೃದಯದೊಳಗಿರುವ ರಾಗಕ್ಕೆ ಹೊಂದಿಕೆಯಾಗುವ ಧ್ವನಿಯೇ ಜೀವನ ಸಂಗಾತಿಯಾಗಬೇಕೆಂಬ ಅಭಿಲಾಷೆ. ಹೀಗಿರುವಾಗ ದೂರದಿಂದ ಧ್ವನಿಯೊಂದು ಕೇಳಿಬರುತ್ತದೆ.. ಇವನ ಹೃದಯದ ಟ್ಯೂನ್‌ಗೆ ಚೆನ್ನಾಗಿಯೇ ಆ ಧ್ವನಿ ಹೊಂದಿಕೆಯಾಗುತ್ತದೆ. ಹಾಗಾದರೆ ಆಕೆ ಯಾರು? ಹುಡುಕಾಟ ಶುರು? ಸಿಕ್ಕವಳ ಧ್ವನಿಗೂ ಈತನ ಹೃದಯದ ಟ್ಯೂನ್‌ಗೂ “ಮೀಟರ್‌’ ಕೂರುತ್ತಾ? ಪ್ರಶ್ನೆಗಳು ಹಲವು… ಆದರೆ, ಹಾದಿ ಸರಳ, ಅಲ್ಲಲ್ಲಿ ವಿರಳ…

ಸಿಂಪಲ್‌ ಸುನಿ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಹ್ಯೂಮರ್‌ ಇರುತ್ತದೆ, ಸಣ್ಣ ಸಣ್ಣ ಸನ್ನಿವೇಶ, ಸಂಭಾಷಣೆಗಳಲ್ಲಿ ನಗು ಉಕ್ಕಿಸುತ್ತಾ, ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡುತ್ತಾ ಸಾಗುತ್ತದೆ. ಈ ವಾರ ತೆರೆಕಂಡಿರುವ “ಒಂದು ಸರಳ ಪ್ರೇಮಕಥೆ’ ಕೂಡಾ ಅದೇ ಹಾದಿಯಲ್ಲಿ ಸಾಗಿ, ಕೊನೆಗೊಂದು ಸಮಾಧಾನದ ನಿಟ್ಟುಸಿರುನೊಂದಿಗೆ ಥಿಯೇಟರ್‌ ನಿಂದ ಕಳುಹಿಸುವ ಸಿನಿಮಾ. ಆ ಮಟ್ಟಿಗೆ ಸುನಿ ಒಂದಷ್ಟು ಹೊಸದನ್ನು ಕಟ್ಟಿಕೊಟ್ಟಿದ್ದಾರೆ. ರೆಗ್ಯುಲರ್‌ ಶೈಲಿಯ ನಿರೂಪಣೆಯಿಂದ ಹೊರತಾಗಿರುವುದು “ಸರಳ ಪ್ರೇಮ’ದ ಪ್ಲಸ್‌ಗಳಲ್ಲಿ ಒಂದು.

ಆರಂಭದಿಂದ ಇಂಟರ್‌ವಲ್‌ವರೆಗೆ ಸುನಿ ಒಂದಷ್ಟು ಸನ್ನಿವೇಶಗಳ ಮೂಲಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಮುಖ್ಯಕಥೆ ತೆರೆದುಕೊಳ್ಳಲು ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿದ್ದಾರೆಂದರೆ ತಪ್ಪಲ್ಲ. ಇಡೀ ಸಿನಿಮಾ ನಿಂತಿರೋದು ದ್ವಿತೀಯಾರ್ಧದಲ್ಲಿ. ಅದರಲ್ಲೂ ಕ್ಲೈಮ್ಯಾಕ್ಸ್‌ ಸಿನಿಮಾಕ್ಕೆ ಬಹುದೊಡ್ಡ ಶಕ್ತಿ. ಇಲ್ಲಿ ಕಥೆ ನಾನಾ ಆಯಾಮಗಳನ್ನು ಪಡೆಯುತ್ತದೆ. ಪ್ರೇಕ್ಷಕರಿಗೆ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಾ ಸಾಗುವ ಸಿನಿಮಾ ಅಲ್ಲಲ್ಲಿ ನಗಿಸುವಲ್ಲಿಯೂ ಸಫ‌ಲವಾಗಿದೆ. ಮೊದಲ ಹೇಳಿದಂತೆ ಇದೊಂದು ಸಾದಾಸೀದಾ ಹುಡುಗನ ಕಥೆಯಾಗಿರುವುದರಿಂದ ಸಿನಿಮಾ ಬಿಲ್ಡಪ್‌ಗ್ಳಿಂದ ಮುಕ್ತ.

ನಾಯಕ ವಿನಯ್‌ ರಾಜ್‌ ಕುಮಾರ್‌ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸಂಗೀತ ನಿರ್ದೇಶಕನಾಗಬೇಕೆಂಬ ಹಂಬಲ ಒಂದು ಕಡೆಯಾದರೆ ಹೃದಯದ ಮಾತಿಗೆ ನಿಲ್ಲುವ “ಶುದ್ಧ ಪ್ರೇಮಿ’ಯಾಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ

ಮಲ್ಲಿಕಾ ಸಿಂಗ್‌, ಸ್ವಾದಿಷ್ಟ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸ್ವಾದಿಷ್ಟ ತಮ್ಮ ಪಾತ್ರದಲ್ಲಿ ಗಮನ ಸೆಳೆಯು ತ್ತಾರೆ. ಉಳಿದಂತೆ ರಾಜೇಶ್‌ ನಟರಂಗ, ಸಾಧುಕೋಕಿಲ, ರಾಘವೇಂದ್ರ ರಾಜ್‌ಕುಮಾರ್‌ ನಟಿಸಿ ದ್ದಾರೆ. ವೀರ್‌ಸಮರ್ಥ್ ಹಾಡುಗಳು ಗುನುಗುವಂತಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.