The Judgement Movie Review; ತೀರ್ಪು ಕಾಯ್ದಿರಿಸಲಾಗಿದೆ!


Team Udayavani, May 25, 2024, 12:42 PM IST

The Judgement Movie Review; ತೀರ್ಪು ಕಾಯ್ದಿರಿಸಲಾಗಿದೆ!

ಒಂದು ಕಡೆ ಅಪರಾಧಿ, ಇನ್ನೊಂದು ಕಡೆ ಸಾಕ್ಷಿ, ಎರಡೂ ಒಬ್ಬನೇ.. ಹೇಗಿರಬೇಡ ಹೇಳಿ.. ಇಂತಹ ವಿಭಿನ್ನ ಅಂಶೊಂದಿಗೆ ತೆರೆಗೆ ಬಂದಿರುವ ಚಿತ್ರ “ದಿ ಜಡ್ಜ್ಮೆಂಟ್‌’. ಹೆಸರು ಕೇಳಿದ ಕೂಡಲೇ ಇದೊಂದು ಕೋರ್ಟ್‌ ಡ್ರಾಮಾ ಎಂದು ಗೊತ್ತಾಗುತ್ತದೆ.

ಈಗಾಗಲೇ ಕನ್ನಡದಲ್ಲಿ ಹಲವು ಕೋರ್ಟ್‌ ರೂಂ ಕಥೆಗಳು ಬಂದಿವೆ. ಆದರೆ, “ಜಡ್ಜ್ ಮೆಂಟ್‌’ ಮಾತ್ರ ಕೊಂಚ ಭಿನ್ನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಕಥೆಯಲ್ಲಿನ ತೀವ್ರತೆ. ಇಲ್ಲೊಂದು ಗಂಭೀರವಾದ ಕಥೆ ಇದೆ, ಅದಕ್ಕೊಂದು ಹಿನ್ನೆಲೆ ಇದೆ. ಜೊತೆಗೆ ಸಮಾಜದಲ್ಲಿ ನಡೆದ ಹಲವು ಪ್ರಕರಣಗಳ ರೆಫ‌ರೆನ್ಸ್‌ ಇದೆ. ಸುಖಾಸುಮ್ಮನೆ ಕೋರ್ಟ್‌ ರೂಂ ಡ್ರಾಮಾ ಮಾಡಬಾರದು, ಬದಲಾಗಿ ಒಂದಷ್ಟು ಸಂಶೋ ಧನೆ ಮಾಡಿ ಕಥೆಯ ಗಟ್ಟಿತ ನವನ್ನು ಹೆಚ್ಚಿಸಬೇಕೆಂಬ ತಂಡದ ಉದ್ದೇಶ ತೆರೆ ಮೇಲೆ ಎದ್ದು ಕಾಣುತ್ತದೆ. ಇಲ್ಲಿ ಚರ್ಚಿಸುವ, ಆಲೋ ಚಿಸುವ ಹಲವಾರು ಅಂಶಗಳು ಬಂದು ಹೋಗುತ್ತವೆ.

ಕಥೆಯ ಬಗ್ಗೆ ಹೇಳುವುದಾದರೆ ಕೊಲೆ ಕೇಸ್‌ ವೊಂದರಲ್ಲಿ ವಾದ ಮಾಡಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಯಶಸ್ವಿಯಾಗು ತ್ತಾರೆ. ಆದರೆ, ಈ ಕೇಸ್‌ನಲ್ಲಿ ಏನೋ ಒಂದು ಅಂಶ ಮಿಸ್‌ ಆಗಿದೆ, ತಾನು ಅಂದುಕೊಂಡಿದ್ದು ಸತ್ಯ ಅಲ್ಲ ಎನಿಸಿ, ಅದೇ ಪ್ರಾಸಿಕ್ಯೂಟರ್‌ ಆ ವ್ಯಕ್ತಿಯ ಪರ ನಿಲ್ಲುತ್ತಾನೆ. ಅದಕ್ಕೆ ಕಾರಣವೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಕಥೆ ಮುಂದೆ ಸಾಗುತ್ತಾ ಹಲವು ತಿರುವುಗಳನ್ನು ಪಡೆದುಕೊಂಡು ಕುತೂಹಲಕ್ಕೂ ಕಾರಣವಾಗುತ್ತದೆ.

ಯಾವುದೇ ಗೊಂದಲವಿಲ್ಲ ದಂತೆ ಕಥೆ, ಚಿತ್ರಕಥೆಯನ್ನು ಹೆಣೆಯುವ ಮೂಲಕ ಒಂದು ಲೀಗಲ್‌ ಥ್ರಿಲ್ಲರ್‌ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದರೂ, ಒಂದಷ್ಟು ಕಡೆಗಳಲ್ಲಿ ಇಂತಹ ಸಿನಿಮಾಗಳಿಗೆ ಇರಬೇಕಾದ ರೋಚಕತೆ, ಒಂದಷ್ಟು ಸ್ಪಷ್ಟತೆ ಬೇಕಿತ್ತು ಎನಿಸದೇ ಇರದು. ಚಿತ್ರದಲ್ಲಿ ರವಿಚಂದ್ರನ್‌ ಕರಿ ಕೋಟು ಹಾಕಿ ಮಿಂಚಿದ್ದಾರೆ. ಉಳಿದಂತೆ ದಿಗಂತ್‌, ಧನ್ಯಾ, ಮೇಘನಾ ಮತ್ತಿತರರು ನಟಿಸಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Kotee movie review: ಕೋಟಿ ಲೆಕ್ಕ ಹುಲಿಬೇಟೆ ಪಕ್ಕಾ

Anartha Movie Review

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

Evidence movie review

Evidence movie review: ತ್ರಿಕೋನ ಪ್ರೇಮದ ಕರಾಳ ಮುಖ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.