ಬೆಡ್ ಸಿಗದೇ ಪೆಟ್ರೋಲ್ ಬಂಕ್ಲ್ಲಿ ಕಾಲ ಕಳೆದ ರೋಗಿ
Team Udayavani, May 11, 2021, 9:54 AM IST
ಬನಹಟ್ಟಿ: ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗದಿಗೆಪ್ಪ ಕೋಟ್ಯಾಳ ಎಂಬ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ನಗರಸಭೆ ಕಾರ್ಯಾಲಯ ಎದುರಿಗಿನ ಪೆಟ್ರೋಲ್ ಬಂಕ್ನಲ್ಲಿ ಕಾಯ್ದು ಕುಳಿತ ಪ್ರಸಂಗ ನಡೆಯಿತು.
ನಮ್ಮ ತಂದೆಗೆ ಕೋವಿಡ್ನ ಯಾವುದೇ ಲಕ್ಷಣಗಳಿಲ್ಲ. ಅಸ್ತಮಾ ರೋಗದಿಂದ ಬಳಲುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಎದೆ ನೋವಿನಿಂದ ಬಳಲ ತೊಡಗಿದ ಅವರನ್ನು ಕರೆದುಕೊಡು ಐದಾರು ಆಸ್ಪತ್ರೆ ಅಲೆದರೂ ಬೆಡ್ ಸಿಗಲಿಲ್ಲ. ನಮ್ಮನ್ನು ತಂದು ಇಳಿಸಿದ ಕಾರು ಚಾಲಕ ಹೋಗಿ ಬಿಟ್ಟ. ಹೀಗಾಗಿ ಪೆಟ್ರೋಲ್ ಬಂಕ್ನಲ್ಲಿ ಕಾಯ್ದು ಕುಳಿತುಕೊಳ್ಳವಂತಾಯಿತೆಂದು ವೃದ್ಧನ ಮಗ ಶ್ರೀಶೈಲ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ