ಬಗೆ ಬಗೆ ಗಣೇಶ ಮೂರ್ತಿ ಸಂಗ್ರಹವೇ ಇವರ ಹವ್ಯಾಸ


Team Udayavani, Aug 21, 2017, 11:27 AM IST

ganesha-pendal.jpg

ಬೆಂಗಳೂರು: ಒಬ್ಬೊಬ್ಬರಿಗೂ ಒಂದೊಂದು ಹವ್ಯಾಸ. ಕೆಲವರು ವಿವಿಧ ದೇಶಗಳ ಕರೆನ್ಸಿ, ನಾಣ್ಯ ಸಂಗ್ರಹಿಸಿದರೆ, ಹಲವರಿಗೆ ಅಂಚೆ ಚೀಟಿಗಳನ್ನು ಕೂಡಿಡುವ ಹವ್ಯಾಸ. ಸಿಲಿಕಾನ್‌ ಸಿಟಿಯ ತ್ಯಾಗರಾಜನಗರ ನಿವಾಸಿ ವಿಜಯಲಕ್ಷ್ಮಿ ಅವರಿಗೆ ವಿಶಿಷ್ಟ ಗಣೇಶ ವಿಗ್ರಹಗಳನ್ನು ಸಂಗ್ರಹಿಸುವ ಮತ್ತು ಪ್ರತೀ ವರ್ಷವೂ ವಿಭಿನ್ನವಾಗಿ ತಯಾರಿಸಿದ ಗಣೇಶ ವಿಗ್ರಹಗಳನ್ನು ಪೂಜಿಸುವ ಹವ್ಯಾಸಿವಿದೆ.

ಕಳೆದ 30 ವರ್ಷಗಳಿಂದಲೂ ಅದನ್ನು ಪಾಲಿಸಿಕೊಂಡು ಬಂದಿರುವ ಅವರ ಬಳಿ ಸುಮಾರು 47ಕ್ಕೂ ಹೆಚ್ಚು ವಿಭಿನ್ನ ಗಣೇಶ ವಿಗ್ರಹಗಳಿವೆ. ತೆಂಗಿನ ಕಾಯಿ ಬಳಸಿ ಮಾಡಲಾಗಿರುವ ತೆಂಗಿನ ಗಣೇಶ, ಕೊಬ್ಬರಿ ಗಣೇಶ, ಅಡಿಕೆ ಗಣೇಶ, ತಾಮ್ರದ ಗಣೇಶ, ರೇಡಿಯಂ ಗಣೇಶ, ಗಾಂಧಿ ಗಣೇಶ, ಬಾಂಬೆ ಗಣೇಶ, ಆನೆಗುಡ್ಡ ಗಣೇಶ, ಚಕ್ಕೆ ಗಣೇಶ, ಚಿನ್ನದ ಗಣೇಶ, ಬೆಳ್ಳಿ ಗಣೇಶ, ಹರಳು ಗಣೇಶ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಪವಿತ್ರ ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ ಹೋದ ಕಡೆಗಳಲ್ಲೆಲ್ಲ ವಿಶಿಷ್ಠ, ವಿಭಿನ್ನವಾದ ಗಣೇಶ ಕಣ್ಣಿಗೆ ಕಂಡೊಡನೆ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬರುವ ಅವರು, ತಮ್ಮ ಸಂಗ್ರಹದಲ್ಲಿರುವ ಗಣೇಶ ಮೂರ್ತಿಗಳ ಸಂಖ್ಯೆಯನ್ನು ಹೆಚ್ಚುಸುತ್ತಲೇ ಇದ್ದಾರೆ. ಅವರಿಗೆ ಈ ವಿಷಯದಲ್ಲಿ ಹೆಮ್ಮೆ ಇದೆಯೇ ಹೊರತು, ಗಣೇಶ ವಿಗ್ರಹ ಸಂಗ್ರಹಣೆ ಎಂದಿಗೂ ಬೇಸರ ತರಿಸಿಲ್ಲ ಎಂಬುದೇ ವಿಶೇಷ. 

ಬಿದಿರು ಗಣೇಶ
ಕಳೆದ ವರ್ಷ ಪಾತ್ರೆಗಳನ್ನು ಬಳಸಿ ಗಣೇಶ ವಿಗ್ರಹ ಮಾಡಿದ್ದ ವಿಜಯಲಕ್ಷ್ಮಿಅವರು, ಈ ಬಾರಿ ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಬಿದಿರು ಗಣೇಶನನ್ನು ಮಾಡಿದ್ದಾರೆ. ಮೊರದಿಂದ ಗಣೇಶನ ಅಗಲವಾದ ಕಿವಿಗಳು, ಸಣ್ಣ ಬುಟ್ಟಿಗಳಿಂದ ಕಿರೀಟ, ದೊಡ್ಡ ಬುಟ್ಟಿಗಳಿಂದ ಮುಖ, ಹೊಟ್ಟೆ ಮಾಡಿದ್ದಾರೆ. ಜತೆಗೆ ಅಡಿಗೆ ಹಾಳೆಗಳ ತಟ್ಟೆಗಳನ್ನು ಇದರಲ್ಲಿ ಬಳಸಿಕೊಂಡಿದ್ದು, ಬಿದಿರು ಗಣೇಶ ಸುಮಾರು 4 ಅಗಲ, 5.5 ಅಡಿ ಎತ್ತರ ಇರುವುದು ವಿಶೇಷ. 

ಬಿದಿರು ಗಣೇಶನ ಸೃಷ್ಟಿಗೆ ಹೊಸ ಬಿದಿರಿನ ಮೊರ, ಬುಟ್ಟಿ (ಕುಕ್ಕೆ), ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆಗಳು, ಹೂವಿನ ಬುಟ್ಟಿ, ನಾರಿನ ಹಳ್ಳಗಳನ್ನು ಬಳಸಿದ್ದು, ಗಣೇಶ ಹಬ್ಬದ ನಂತರ ಇವೆಲ್ಲವನ್ನೂ ಬಿಚ್ಚಿ ಪುನಃ ಗೃಹೋಪಯೋಗಕ್ಕೆ ಬಳಸುತ್ತೇವೆ. ಮಣ್ಣಿನ ಗಣೇಶ ವಿಗ್ರಹವಾಗಿದ್ದರೆ, ನೀರಿಗೆ ವಿಸರ್ಜನೆ ಮಾಡಬಹುದಿತ್ತು. ಆದರೆ, ಬಿದಿರಿನಿಂದ ಮಾಡಿದ್ದರಿಂದ ಸುಡಬೇಕಾಗುತ್ತದೆ. ಆದ್ದರಿಂದ ಮನೆ ಬಳಕೆಗೆ ಅದನ್ನು ಉಪಯೋಗಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ವಿಜಯಲಕ್ಷ್ಮೀ. 

ದೀಪ ಕಂಬದ ಗೌರಿ-ಗಣೇಶ
ದೀಪದ ಕಂಬಗಳನ್ನು ಬಳಸಿ  ಇವರು ಗಣೇಶ ಮತ್ತು ಗೌರಿಯನ್ನು ತಯಾರಿಸಿದ್ದಾರೆ. ದೀಪದ ಕಂಬಗಳಿಗೆ ಗಣೇಶ ಮತ್ತು ಗೌರಿಯ ಮುಖಗಳನ್ನು ಹಾಕಿದ್ದು, ವಿಶೇಷ ಅಲಂಕಾರದಿಂದ ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ. ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲೀ ಈ ಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಲ್ಲಿದೆ. 

ಗಣೇಶ ಹಬ್ಬದಂದು ಮಣ್ಣಿನಿಂದ ತಯಾರಿಸಿದ ಮೂಲ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡುತ್ತೇವೆ. ಮುತ್ತೈದೆಯರು ಪ್ರತಿ ಮನೆಗೆ ಹೋಗಿ 21 ಗಣೇಶ ದರ್ಶನ ಮಾಡುವ ಸಂಪ್ರಾದಾಯವಿದೆ. ಆದರೆ, ನಮ್ಮ ಮನೆಯಲ್ಲಿ 50ಕ್ಕೂ ಹೆಚ್ಚು ಗಣೇಶನ ದರ್ಶನ ಭಾಗ್ಯ ಲಭಿಸಲಿದೆ. ಗಣೇಶ ವಿಗ್ರಹ ಸಂಗ್ರಹ ಮತ್ತು ವಿಶಿಷ್ಟ ಗಣೇಶ ವಿಗ್ರಹಗಳ ಪೂಜೆಗೆ ಪತಿ ರಿಗ್ರೆಟ್‌ ಅಯ್ಯರ್‌ ಅವರ ಸಹಕಾರವಿದೆ.
-ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.