ಅರ್ಚಕರ ಗಲಾಟೆ: ಅಧಿಕಾರಿಗಳು ಮೌನ
Team Udayavani, Feb 12, 2021, 3:53 PM IST
ನೆಲ ಮಂಗಲ: ಪುರಾಣ ಪ್ರಸಿದ್ಧ ಗೊಲ್ಲಹಳ್ಳಿ ಬೈಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಅರ್ಚಕರ ಜಗಳ ಬೀದಿಗೆ ಬಂದಿದ್ದು, ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂ ಕಿನಬೈರಶೆಟ್ಟಿ ಹಳ್ಳಿ ಗ್ರಾಮದಲ್ಲಿರುವ ಗೊಲ್ಲ ಹಳ್ಳಿ ಬೈಲಾಂಜ ನೇಯ ಸ್ವಾಮಿ ದೇವಾಲಯಲ್ಲಿ ಕುಟುಂಬದ ಸರತಿಯಂತೆ ಪ್ರಸ್ತುತ ಅರ್ಚಕ ರಂಗ ಚಾರ್ ಮತ್ತು ಮಕ್ಕಳು ದೇವಸ್ಥಾನಕ್ಕೆ ಪೂಜೆ ಮಾಡು ತ್ತಿದ್ದಾರೆ. ಆದರೆ, ಒಂದೇ ಕುಟುಂಬದ ಅರ್ಚಕರು ಪೂಜೆ ಮಾಡುವ ವಿಚಾರದಲ್ಲಿ ಅನೇಕ ಬಾರಿ ಗಲಾಟೆ ಮಾಡಿ ಕೊಂಡಿದ್ದರು.
ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ: ಅಧಿಕಾರಿಗಳು ಸಮಸ್ಯೆ ಬಗೆ ಹರಿಸಿದ ಕಾರಣ ಮತ್ತೆ ಗುರುವಾರ ಗಲಾಟೆ ಮಾಡಿಕೊಂಡಿದ್ದು, ದೇವಾ ಲ ಯದ ಅರ್ಚ ಕರ ಗಲಾಟೆ ಬೀದಿಗೆ ಬಂದರೂ, ಮುಜಾ ರಾಯಿ ಇಲಾಖೆ ಅಧಿ ಕಾ ರಿ ಗಳು ಹಾಗೂ ತಾಲೂಕು ಆಡ ಳಿ ತದ ಅಧಿ ಕಾ ರಿ ಗಳು ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ. ಈಗಲಾದರೂ ಅಧಿ ಕಾ ರಿ ಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ದೇವಾ ಲಯ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಭಕ್ತರು ಕಳ ವಳ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ