ಕಾಂಗ್ರೆಸ್ನಿಂದ ಒಳ್ಳೆಯ ಅಭ್ಯರ್ಥಿ: ರೇವಣ್ಣ
Team Udayavani, Apr 6, 2021, 4:41 PM IST
ರಾಮದುರ್ಗ: ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸತೀಶ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ. ಒಳ್ಳೆಯ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲಾಗಿದ್ದು, ಕಾಂಗ್ರೆಸ್ಪಕ್ಷಕ್ಕೆ ಮತ ನೀಡಿ ಬದಲಾವಣೆಪ್ರಾರಂಭಕ್ಕೆ ಮುಂದಾಗಬೇಕು ಎಂದುಮಾಜಿ ಸಚಿವ ಎಚ್ ಎಂ.ರೇವಣ್ಣ ಮನವಿ ಮಾಡಿದರು.
ತಾಲೂಕಿನ ಹುಲಕುಂದ, ಸಾಲಹಳ್ಳಿ,ಚುಂಚನೂರ, ಮಲ್ಲಾಪೂರ,ತೂರನೂರ, ಸಾಲಾಪೂರ, ಇಡಗಲ್,ಲಿಂಗದಾಳ, ಅವರಾದಿ ಸೇರಿದಂತೆಅನೇಕ ಗ್ರಾಮಗಳಲ್ಲಿ ಬೆಳಗಾವಿಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶಜಾರಕಿಹೊಳಿ ಪರವಾಗಿ ಮತಯಾಚನೆಮಾಡಿ ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಸರ್ಕಾರಗಳು ಸುಳ್ಳು ಭರವಸೆಗಳನ್ನುನೀಡುತ್ತಾ ಜನರಿಗೆ ಮೋಸ ಮಾಡುತ್ತಿವೆ.ಇಂತಹವರಿಗೆ ತಕ್ಕ ಪಾಠ ಎಲ್ಲಮತದಾರರು ಕಲಿಸಬೇಕು. ಕಾಂಗ್ರೆಸ್ಸರ್ಕಾರ ದೇಶದ ಸುದೀ ರ್ಘ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಮಾಡುತ್ತಾ ಅನೇಕ ಕೈಗಾರಿಕೆ ಮತ್ತು ತಾಂತ್ರಿಕಸಂಸ್ಥೆಗಳನ್ನು ಕಟ್ಟಿ ಬಲಿಷ್ಠ ಮಾಡಿದೆ.ಆದರೆ ಇಂದು ಆಡಳಿತ ಮಾಡುತ್ತಿರುವಉಭಯ ಸರ್ಕಾರಗಳು ಎಲ್ಲವನ್ನು ಮಾರುತ್ತ ಹೊರಟಿವೆ. ಹೀಗೆಯೇ ಮುಂದುವರಿದರೆ ನಮ್ಮ ದೇಶಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆಎಂದು ಆರೋಪಿಸಿದರು.
ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ,ಕೋವಿಡ್ ನೆಪದಲ್ಲಿ ರಾಜ್ಯದಅಭಿವೃದ್ಧಿ ಕುಂಠಿತವಾಗಿದೆ. ಇಂತಹಕೆಟ್ಟ ಸರ್ಕಾರವನ್ನು ನಾವು ಎಂದೂನೋಡಿಲ್ಲ. ಉತ್ತಮ ನಾಯಕ ಸತೀಶಜಾರಕಿಹೊಳಿಯವರಿಗೆ ಮತ ನೀಡಿಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು.
ಶಾಸಕಿ ಕುಸುಮಾ ಶಿವಳ್ಳಿ, ಡಾ|ರಾಜೇಂದ್ರ ಸಣ್ಣಕ್ಕಿ, ರಕ್ಷಿತಾ ಈಟಿ, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡ್ರ,ಸೋಮಶೇಖರ ಸಿದ್ದಲಿಂಗಪ್ಪನವರ,ರಾಯಪ್ಪ ಕತ್ತಿ, ರಮೇಶ ಅಣ್ಣಿಗೇರಿ, ಕೆಂಪಣ್ಣ ಕ್ವಾರಿ, ಫಕೀರಪ್ಪ ಕೊಂಗವಾಡ,ಅಶೋಕ ಮೆಟಗುಡ್ಡ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?