ಖಾನಾಪೂರ: ಡ್ಯಾಂ ಕ್ರಾಸ್ ಬಳಿ ಒಂಟಿ ಸಲಗ ಪ್ರತ್ಯಕ್ಷ
Team Udayavani, May 15, 2023, 5:35 PM IST
ಉಳ್ಳಾಗಡ್ಡಿ-ಖಾನಾಪೂರ: ಸಮೀಪದ ಹಿಡಕಲ್ ಡ್ಯಾಂ ಕ್ರಾಸ್ ಬಳಿಯ ಬಾಲಾಜಿ ವೇ ಬ್ರಿಡ್ಜ್, ಉಳ್ಳಾಗಡ್ಡಿ-ಖಾನಾಪೂರ
ಗ್ರಾಮದ ಅವಟೆ ಹೊಲ-ಗದ್ದೆಗಳಲ್ಲಿ ರವಿವಾರ ಒಂಟಿ ಸಲಗ ಕಾಣಿಸಿದ್ದು, 7-8 ಗಂಟೆ ಕಾಲ ಅತ್ತಿತ್ತ ಅಡ್ಡಾಡಿ ಮತ್ತೆ ಕಾಡಿನತ್ತ ಮುಖ ಮಾಡಿದ ಘಟನೆ ನಡೆದಿದೆ,
ರಾತ್ರಿ ಬಂದ ಗಂಡಾನೆ:-ಬಹುತೇಕ ಮಹಾರಾಷ್ಟ್ರದ ಅರಣ್ಯ ಪ್ರದೇಶದಿಂದ ಕರ್ನಾಟಕದ ಘಟಪ್ರಭಾ ನದಿ ದಡಗುಂಟ ಹತ್ತರಗಿ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗುಡ್ಡಗಾಡು ಪ್ರದೇಶಕ್ಕೆ ಬಂದ ಗಂಡಾನೆ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳು ಹಾಗೂ
ಜನ ಸಂಚಾರ ಕಂಡು ನಿಂತಿದೆ.
ಆನೆ ನೋಡಲು ಜನ ಎಲ್ಲೆಡೆಯಿಂದ ಬರುತ್ತಿದ್ದರಿಂದ ಏನೂ ಮಾಡಲು ತೋಚದ ಆನೆ ಒಂದೇ ಸ್ಥಳದಲ್ಲಿ ಸುತ್ತಾಡುತ್ತಿತ್ತು. ಜನಜಾತ್ರೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೆಲಕಾಲ ತಲೆನೋವಾಗಿ ಪರಿಣಮಿಸಿತ್ತು. ಹೆದ್ದಾರಿ ಮೇಲೆ ಹೋಗುತ್ತಿದ್ದವರು ಕೂಡ ವಾಹನ ನಿಲ್ಲಿಸಿ ಆನೆ ನೋಡುವುದು ವಿಪರೀತವಾಗಿತ್ತು,
ನಂತರ ಅರಣ್ಯ ಇಲಾಖೆ ಸಿಬ್ಬಮದಿ ಪ್ರಯತ್ನದಿಂದ ಬಂದ ದಾರಿಯಲ್ಲೇ ಆನೆ ಬೆಳಗ್ಗೆ 11 ನಂತರ ಮಹಾರಾಷ್ಟ್ರದ ತೆರಣಿ
ಮಾರ್ಗವಾಗಿ ಕಾಡಿನತ್ತ ಹೆಜ್ಜೆ ಹಾಕಿತು. ಆರ್ಎಫ್ಒ ಪ್ರಶಾಂತ ಬೆಲ್ಲದ, ಡಿಆರ್ಎಫ್ಒ ವಿರೇಶ ಆಂದೋಲಿ, ಅರಣ್ಯ ರಕ್ಷಕರಾದ
ರಮೇಶ ಕಮತೆ, ಈರಣ್ಣಾ ಜಿಂಡ್ರಾಳಿ, ಅನಿಲ ತಳವಾರ, ನೀಲೇಶ ಕಾಂಬಳೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ