ಮಧ್ವನವಮಿ ಉತ್ಸವ ಆಚರಣೆ
Team Udayavani, Feb 5, 2021, 7:34 PM IST
ಬೆಳಗಾವಿ: ಮಧ್ವ ನವಮಿ ಉತ್ಸವದ ಅಂಗವಾಗಿ ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ ಶಾಖೆಯ ಧಾರ್ಮಿಕ ಕಾರ್ಯಕ್ರಮ ಸಮಿತಿಯಿಂದ ಶಿಂಧೋಳಿ ಗ್ರಾಮದ ಶ್ರೀ ಸಂಜೀವಿನಿ ಗಜಾನನ ದೇವಸ್ಥಾನದಲ್ಲಿ ಧಾರ್ಮಿಕ ಪ್ರವಚನ, ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸುಮಧ್ವ ವಿಜಯ ಗ್ರಂಥದೊಂದಿಗೆ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ :ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ
ಕಾರ್ಯಕ್ರಮದಲ್ಲಿ ಪಂ.ಪ್ರಮೋದಾಚಾರ್ಯ ಕಟ್ಟಿ ಹಾಗು ಪಂ.ಶ್ರೀನಿಧಿ ಆಚಾರ್ಯ ಪ್ರವಚನ ನೀಡಿದರು. ಭೀಮಸೇನ ಮಿರ್ಜಿ, ಶ್ರೀಧರ ಹಲಗತ್ತಿ, ಶಿಂಧೋಳಿಯ ಶ್ರೀ ವಾಣಿ ಭಜನಾ ಮಂಡಳಿಯ ಸುಮಾ ನಾಡಗೌಡ, ಶ್ರೀದೇವಿ ಕುಲಕರ್ಣಿ, ಮಂಜು ದೇಶಪಾಂಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ