ಕಾಂಗ್ರೆಸ್- ತೃತೀಯರಂಗದಿಂದ ಬಿಜೆಪಿಗಿಲ್ಲ ಹಾನಿ: ಶ್ರೀರಾಮುಲು
Team Udayavani, Aug 22, 2021, 4:38 PM IST
ಬಳ್ಳಾರಿ: ಕಾಂಗ್ರೆಸ್ ಒಳಜಗಳದಿಂದಬಳಲುತ್ತಿದೆ. ಅವರು ಏನೇ ಪ್ರಯತ್ನಮಾಡಿದರೂ ಬಿಜೆಪಿಗೆ ಯಾವುದೇಹಾನಿಯಾಗಲ್ಲ ಎಂದು ಸಾರಿಗೆ ಸಚಿವಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕಾಂಗ್ರೆಸ್ ಪಕ್ಷ ಒಡೆದಮನೆಯಾಗಿದೆ.ಮಾಜಿ ಸಿಎಂಸಿದ್ದರಾಮಯ್ಯ,ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್ದೆಹಲಿಗೆ ಹೋದಾಗ ಮಾತ್ರಒಂದಾಗಿರುತ್ತಾರೆ. ನಂತರ ಬೇರೆಬೇರೆಯಾಗುತ್ತಾರೆ. ಇವರೆಲ್ಲಫೋಟೋ ನಾಯಕರು ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷೆಸೋನಿಯಾ ಗಾಂಧಿ ತೃತೀಯ ರಂಗರಚನೆಗೆ ಮುಂದಾಗಿದ್ದಾರೆ. ಆದರೆಅದು ಸಫಲವಾಗಲ್ಲ. ಅಲ್ಲದೇತೃತೀಯ ರಂಗದಿಂದ ಬಿಜೆಪಿಗೆಯಾವುದೇ ಹಾನಿಯಾಗಲ್ಲ. ಯಾರುಎಷ್ಟೇ ಪ್ರಯತ್ನಪಟ್ಟರೂ ಪ್ರಧಾನಿನರೇಂದ್ರ ಮೋದಿಯವರು ಇನ್ನು20 ವರ್ಷ ಪ್ರಧಾನಿಯಾಗಿರುತ್ತಾರೆಎಂದರು.
ಸಚಿವ ಆನಂದ್ಸಿಂಗ್ಅವರು ಖಾತೆ ಬದಲಾವಣೆವಿಚಾರದಲ್ಲಿ ಪಕ್ಷಕ್ಕೆ ಮುಜುಗರಮಾಡಲ್ಲ ಎಂದಿದ್ದಾರೆ. ಕೇಳ್ಳೋದು ನನ್ನಧರ್ಮ. ಕೊಡೋದು ಬಿಡೋದುಪಕ್ಷಕ್ಕೆ ಬಿಟ್ಟಿದ್ದು ಎಂದು ಅವರೇತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸೂಕ್ತನಿರ್ಧಾರ ಕೈಗೊಳ್ಳಲಿದ್ದಾರೆ. ಬಳ್ಳಾರಿನನ್ನ ಜನ್ಮಭೂಮಿ. ಉಳಿದ ಜಿಲ್ಲೆಗಳುನನ್ನ ಕರ್ಮಭೂಮಿ. ಹಾಗಾಗಿ ಬಳ್ಳಾರಿಜಿಲ್ಲಾ ಉಸ್ತುವಾರಿಯಾಗಿ ಕೆಲಸಮಾಡೋ ಆಸೆಯಿದೆ ಎಂದು ಬಳ್ಳಾರಿಜಿಲ್ಲಾ ಉಸ್ತುವಾರಿ ಸಚಿವರಾಗುವಇಂಗಿತ ವ್ಯಕ್ತಪಡಿಸಿದರು.
ಬಳ್ಳಾರಿಗೆಬಂದಿರುವ ಮಾಜಿ ಸಚಿವಜಿ.ಜನಾರ್ದನರೆಡ್ಡಿಯವರನ್ನುಬೆಂಗಳೂರಿನಲ್ಲಿ ಸಾಕಷ್ಟು ಬಾರಿಭೇಟಿಯಾಗಿದ್ದೇನೆ. ಸಮಯ ಸಿಕ್ಕಾಗಬಳ್ಳಾರಿಯಲ್ಲೂ ಭೇಟಿಯಾಗುತ್ತೇನೆಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು