ಚೌಡಯ್ಯ ಜಯಂತಿ ಆಚರಣೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
Team Udayavani, Jan 29, 2021, 5:14 PM IST
ಬಳ್ಳಾರಿ:ಜಿಲ್ಲಾಡಳಿತದ ವತಿಯಿಂದ·ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಕಚೇರಿ ಆವರಣದಲ್ಲಿ ಗುರುವಾರನಿಜಶರಣ ಅಂಬಿಗರ ಚೌಡಯ್ಯ ಅವರಜಯಂತಿ ಆಚರಿಸಲಾಯಿತು.
ನಿಜಶರಣ ಅಂಬಿಗರ ಚೌಡಯ್ಯಅವರ ಭಾವಚಿತ್ರಕ್ಕೆ ಜಿಲ್ಲಾ ಅಂಬಿಗರಚೌಡಯ್ಯ ಸಂಘದ ಅಧ್ಯಕ್ಷಬಿ.ಮೌಲಾಲಿ, ಗೌರವ ಅಧ್ಯಕ್ಷಹನುಮಂತಪ್ಪ ಅವರು ಪೂಜೆ ಸಲ್ಲಿಸಿಮಾಲಾರ್ಪಣೆ ಮಾಡಿದರು. ಈಸಂದರ್ಭದಲ್ಲಿ ಸಮಾಜದ ಮುಖಂಡರಾದ ಕೆ.ಪಂಪಾಪತಿ, ಬಿ.ಸಿದ್ದಪ್ಪ,ಬಿ.ವೀರಭದ್ರಪ್ಪ, ಆಧ್ಯಪ್ಪ, ತಿಮ್ಮಪ್ಪಕಂಪ್ಲಿ, ಬಿ.ನಾಗಲಾಪುರ, ಗೊನಾಲುಬಸವರಾಜ, ದಾಕ್ಷಾಯಿಣಿ, ಪದ್ಮ,ಉಮಾಪತಿ. ತಿ. ಭುವನಹಳ್ಳಿ ಸೇರಿದಂತೆಇಲಾಖೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್