ಸ್ವಉದ್ಯೋಗದಿಂದ ಸ್ವಾವಲಂಬಿಯಾಗಿ
Team Udayavani, Aug 31, 2019, 10:35 AM IST
ಭಾಲ್ಕಿ: ಪಟ್ಟಣದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆಯಡಿ ನೀಡಲಾದ ತರಬೇತಿ ಪತ್ರಗಳುನ್ನು ಶಾಸಕ ಈಶ್ವರ ಖಂಡ್ರೆ ಫಲಾನುಭವಿಗಳಿಗೆ ವಿತರಿಸಿದರು.
ಭಾಲ್ಕಿ: ಮಹಿಳೆಯರು ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿ ಜೀವನ ಸಾಗಿಸುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸರ್ಕಾರದ ಉದ್ಯೋಗಿನಿ ಯೋಜನೆ ಸಹಕಾರಿಯಾಗಿದೆ. ಈ ಯೋಜನೆಯಡಿ 3 ಲಕ್ಷ ರೂ. ವರೆಗೆ ಸಾಲದ ಸೌಲಭ್ಯವಿದೆ. ಸಾಮಾನ್ಯ ವರ್ಗದವರಿಗೆ ಸರ್ಕಾರದಿಂದ ಶೇ.30 ಮತ್ತು ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಶೇ.50 ಸಬ್ಸಿಡಿ ಇದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದೇವೇಳೆ ಸುಮಾರು 40 ಫಲಾನುಭವಿಗಳಿಗೆ ತರಬೇತಿ ಪತ್ರ ವಿತರಿಸಿದರು.
ಫಲಾನುಭವಿಗಳು: ಕಮಲಾಬಾಯಿ ಅನೀಲಕುಮಾರ, ಮಹಾನಂದಾ ದಶರಥ, ಅರ್ಚನಾ ಸಂತೋಷ, ರೆಷ್ಮಾ ಶರಣು, ರಮಾಬಾಯಿ ರಾಜಕುಮಾರ, ಉಷಾ ದೀಪಕ, ಲಲಿತಾ ಜಗನ್ನಾಥ ಕಣಜೆ, ಕಾವೇರಿ ಸಂಗಮೇಶ ಬಿರಾದಾರ, ವಿಶಾಲಕ್ಷ್ಮೀ ಶಿವಾನಂದ ಬಿರಾದಾರ, ಸಂಗಮ್ಮ ಶಿವಕುಮಾರ ರಟಕಲೆ, ಜ್ಯೋತಿ ನಾಗಯ್ನಾ, ಮಹಾದೇವಿ ಅನೀಲ ಪಾಟೀಲ, ಮಹಾನಂದಾ ತಾನಾಜಿರಾವ್, ಸುಮನಬಾಯಿ ದೇವಿದಾಸ ಕಲಮೆ, ಸರೋಜಾ ಜ್ಞಾನೋಬಾ ಯಾದವ, ಲತಾ ಸಂಜುಕುಮಾರ ಲೋಖಂಡೆ, ಸಂಜೀವಿನಿ ಶಾಲಿವಾನ ಪಾಟೀಲ, ಜ್ಯೋತಿ ಶಿವರಾಜ ಪಂಚಾಳ, ರಾಖೀ ಬಾಲಾಜಿ, ವಿಜಯಲಕ್ಷ್ಮೀ ರಾಜಪ್ಪಾ, ವಿದ್ಯಾವತಿ ಶಿವಕುಮಾರ, ಗಂಗಮ್ಮಾ ಶಂಕ್ರೆಪ್ಪಾ ಮರೆ, ವಿದ್ಯಾವತಿ ಮಾರುತಿರಾವ್ ಪಾಟೀಲ, ಅಫಖಾನಬೀ ಜಮಾಲಸಾಬ, ಮಾಶ್ರೀತಬೇಗಂ ಶರೀಫಮಿಯ್ನಾ, ಶಬಾನಾಬೇಗಂ ಇಸಾಮಿಯ್ನಾ ಮುಜಾವರ, ಸಿದ್ದಿಕಿ ಅಬ್ಟಾಸ ಖಾನ್, ಕಲಾವತಿ ಶಾಲಿವಾನ, ಚಿತ್ರಾ ಬಸವರಾಜ ಸೈನೂರೆ, ಕವಿತಾ ಸಂಜೀವಕುಮಾರ, ಸುಶೀಲಮ್ಮಾ ಜಗನ್ನಾಥ, ರೇಖಾ ರಾಜಕುಮಾರ, ಜಗದೇವಿ ನಾಗಭೂಷಣ, ಕವಿತಾ ರೇವಪ್ಪಾ ಇವರು ಫಲಾನುಭವಿಗಳು. ಕಚೇರಿಯ ಸಿಬ್ಬಂದಿ ವರ್ಜಮಣಿ ಮತ್ತು ಯಲ್ಲಮ್ಮಾ, ಎಪಿಎಂಸಿ ಸದಸ್ಯರಾದ ಬನಸಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ