10,282 ಹೊಸ ಮತದಾರರ ಸೇರ್ಪಡೆ


Team Udayavani, Apr 10, 2018, 5:46 PM IST

bid-1.jpg

ಬೀದರ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸ್ವೀಪ್‌ ಸಮಿತಿ ಆಶ್ರಯದಲ್ಲಿ ರವಿವಾರ ಜಿಲ್ಲೆಯಾದ್ಯಂತ ನಡೆದ ಮಿಂಚಿನ ಮತದಾರರ ನೋಂದಣಿ ಅಭಿಯಾನದಲ್ಲಿ 6 ವಿಧಾನಸಭೆ ಕ್ಷೇತ್ರಗಳಲ್ಲಿ 5,360 ಯುವಕರು ಹಾಗೂ 4,895 ಯುವತಿಯರು ಸೇರಿದಂತೆ ಒಟ್ಟು 10,282 ಹೊಸಬರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದಲ್ಲಿ 1,047 ಪುರುಷರು ಹಾಗೂ 964 ಮಹಿಳೆಯರು ಸೇರಿ ಒಟ್ಟು 2,038, ಹುಮನಾಬಾದ ಕ್ಷೇತ್ರದಲ್ಲಿ 991 ಪುರುಷರು ಹಾಗೂ 1015 ಮಹಿಳೆಯರು ಸೇರಿ ಒಟ್ಟು 2006. ಬೀದರ (ದಕ್ಷಿಣ)ದಲ್ಲಿ 979 ಪುರುಷರು ಹಾಗೂ 910 ಮಹಿಳೆಯರು ಸೇರಿ 1889. ಬೀದರ ಕ್ಷೇತ್ರದಲ್ಲಿ ಪುರುಷರು 939 ಹಾಗೂ ಮಹಿಳೆಯರು 898 ಸೇರಿ 1837. ಭಾಲ್ಕಿ ಕ್ಷೇತ್ರದಲ್ಲಿ ಪುರುಷರು 917 ಹಾಗೂ ಮಹಿಳೆಯರು 825 ಸೇರಿ ಒಟ್ಟು 1,742 ಮತ್ತು ಔರಾದ 487 ಪುರುಷರು ಹಾಗೂ 283 ಮಹಿಳೆಯರು ಸೇರಿ ಒಟ್ಟು 770 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 

ಬಸವಕಲ್ಯಾಣ ಕ್ಷೇತ್ರದಲ್ಲಿ 199 ಪುರುಷರು ಹಾಗೂ 212 ಮಹಿಳೆಯರು ಸೇರಿ ಒಟ್ಟು 421, ಹುಮನಾಬಾದ ಕ್ಷೇತ್ರದಲ್ಲಿ 498 ಪುರುಷರು ಹಾಗೂ 454 ಮಹಿಳೆಯರು ಸೇರಿ ಒಟ್ಟು 952. ಬೀದರ (ದಕ್ಷಿಣ)ದಲ್ಲಿ 292 ಪುರುಷರು ಹಾಗೂ 299 ಮಹಿಳೆಯರು ಸೇರಿ 591., ಬೀದರ ಕ್ಷೇತ್ರದಲ್ಲಿ ಪುರುಷರು 441 ಹಾಗೂ ಮಹಿಳೆಯರು 381 ಸೇರಿ 822. ಭಾಲ್ಕಿ ಕ್ಷೇತ್ರದಲ್ಲಿ ಪುರುಷರು 321 ಹಾಗೂ ಮಹಿಳೆಯರು 257 ಸೇರಿ ಒಟ್ಟು 578 ಮತ್ತು ಔರಾದ ಕ್ಷೇತ್ರದಲ್ಲಿ 168 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 219 ಜನರು ಸೇರಿದಂತೆ ಒಟ್ಟು 3,583 ಜನರು ವಿಳಾಸ ಬದಲಾವಣೆ ಹಾಗೂ ಹೊಸ ವಿಳಾಸ ಸೇರ್ಪಡೆ ಮಾಡಿಕೊಂಡಿದ್ದಾರೆ.
 
ಬಸವಕಲ್ಯಾಣ ಕ್ಷೇತ್ರದಲ್ಲಿ 256 ಪುರುಷರು ಹಾಗೂ 217 ಮಹಿಳೆಯರು ಸೇರಿ ಒಟ್ಟು 473, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 496 ಪುರುಷರು ಹಾಗೂ 454 ಮಹಿಳೆಯರು ಸೇರಿ ಒಟ್ಟು 950., ಬೀದರ (ದಕ್ಷಿಣ)ದಲ್ಲಿ 211 ಪುರುಷರು ಹಾಗೂ 182 ಮಹಿಳೆಯರು ಸೇರಿ 393. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 113 ಹಾಗೂ ಮಹಿಳೆಯರು 74 ಸೇರಿ 187. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ
ಪುರುಷರು 385 ಹಾಗೂ ಮಹಿಳೆಯರು 279 ಸೇರಿ ಒಟ್ಟು 664 ಮತ್ತು ಔರಾದ್‌ ಕ್ಷೇತ್ರದಲ್ಲಿ 113 ಪುರುಷರು ಹಾಗೂ 50 ಮಹಿಳೆಯರು ಸೇರಿ ಒಟ್ಟು 163 ಜನರು ಸೇರಿದಂತೆ ಒಟ್ಟು 2,830 ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡಲು ಫಾರ್ಮ ನಂ.8 ಭರ್ತಿ ಮಾಡಿ ಸಲ್ಲಿಸಿದರು.

ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ 56 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 107, ಹುಮನಾಬಾದ ವಿಧಾನಸಭೆ ಕ್ಷೇತ್ರದಲ್ಲಿ 131 ಪುರುಷರು ಹಾಗೂ 78 ಮಹಿಳೆಯರು ಸೇರಿ ಒಟ್ಟು 209. ಬೀದರ (ದಕ್ಷಿಣ)ದಲ್ಲಿ 38 ಪುರುಷರು ಹಾಗೂ 42 ಮಹಿಳೆಯರು ಸೇರಿ 80. ಬೀದರ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 48 ಹಾಗೂ ಮಹಿಳೆಯರು 52 ಸೇರಿ 100. ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಪುರುಷರು 24 ಹಾಗೂ ಮಹಿಳೆಯರು 15 ಸೇರಿ ಒಟ್ಟು 39 ಮತ್ತು ಔರಾದ್‌ ಕ್ಷೇತ್ರದಲ್ಲಿ 29 ಪುರುಷರು ಹಾಗೂ 20 ಮಹಿಳೆಯರು ಸೇರಿ ಒಟ್ಟು 49 ಜನರು ಸೇರಿದಂತೆ ಒಟ್ಟು 584 ಮತದಾರರು ಆಯಾ ಜಿಲ್ಲೆಗಳಿಗೆ ತಮ್ಮ ಮತದಾನದ ಹಕ್ಕು ವರ್ಗಾಯಿಸಿಕೊಳ್ಳಲು ಫಾರ್ಮ ನಂ.8ಎ ವನ್ನು ಭರ್ತಿ ಮಾಡಿ ಸಲ್ಲಿಸಿದ್ದಾರೆ. 

ಈ ಅಭಿಯಾನದ ಯಶಸ್ಸಿಗೆ ಆಯಾ ಮತಗಟ್ಟೆಗಳ ಅಧಿಕಾರಿಗಳು, ಕ್ಯಾಂಪಸ್‌ ಅಂಬಾಸೀಡರ್‌, ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. 

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.