ಶೋಷಣೆ ಮುಕ್ತ ಸಮಾಜಕ್ಕಾಗಿ ಒಂದಾಗಿ


Team Udayavani, May 2, 2021, 7:55 PM IST

As one for exploitation free society

ವಿಜಯಪುರ: ಶೋಷಣೆ ಮುಕ್ತಸಮಾಜ ನಿರ್ಮಾಣಕ್ಕಾಗಿ ವಿಶ್ವದಎಲ್ಲ ಕಾರ್ಮಿಕರು ಒಗ್ಗಟ್ಟಾಗಬೇಕಿದೆ.ರೈತ ಚಳವಳಿಗಳು ಇನ್ನೂಚುರುಕು ಪಡೆಯಬೇಕು ಎಂದುಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷಕೆ.ವಿ.ಭಟ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಎಐಯುಟಿಯುಸಿಕಾರ್ಮಿಕ ಸಂಘಟನೆ ಕಚೇರಿಯಲ್ಲಿಕಾರ್ಮಿಕರ ದಿನಾಚರಣೆ ಅಂಗವಾಗಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಧ್ವಜಾರೋಹಣ ನೆರವೇರಿಸಿ ಹುತಾತ್ಮಸ್ಥಂಭಕ್ಕೆ ಮಾಲಾರ್ಪಣೆ ಮಾಡಿಗೂಗಲ್‌ ಮೀಟ್‌ನಲ್ಲಿ ಮಾತನಾಡಿದ ಅವರು, ವಿಶ್ವದ ಕಾರ್ಮಿಕರೇಒಂದಾಗುವುದು ಹಿಂದಿಗಿಂತ ಇಂದು ಜರೂರಾಗಿದೆ.

ಶೋಷಣೆ ರಹಿತಸಮಾಜ ನಿರ್ಮಿಸುವುದಕ್ಕಾಗಿ ಕೃಷಿಕರು,ಕಾರ್ಮಿಕರು ಒಗ್ಗೂಡಿ ರಾಜಿ ರಹಿತಹೋರಾಟಕ್ಕೆ ಇಳಿಯಬೇಕಿದೆ. ಕೃಷಿ-ರೈತವಿರೋಧಿ ಜಾರಿಗೆ ತಂದಿರುವ ಕೇಂದ್ರಸರ್ಕಾರದ ವಿರುದ್ಧ ದೆಹಲಿಯಲ್ಲಿ 150ದಿನಗಳಿಂದ ರೈತರು ನಡೆಸುತ್ತಿರುವರಾಜಿರಹಿತ ಹೋರಾಟ ತಾರ್ಕಿಕ ಅಂತ್ಯಕ್ಕೆಹೋಗಬೇಕಿದೆ ಎಂದು ಆಶಿಸಿದರು.

ಆಳುವ ಸರ್ಕಾರಗಳ ಬೇಜವಾಬ್ದಾರಿವರ್ತನೆಯಿಂದಾಗಿ ದೇಶದಾದ್ಯಂತಕೊರೊನಾ ಸೋಂಕು ಎರಡನೇಅಲೆ ಸುನಾಮಿಯಂತೆ ಅಪ್ಪಳಿಸಿದೆ.ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸಹಯಾವುದೇ ಪೂರ್ವ ಸಿದ್ಧತೆ ಇಲ್ಲದೇಕರ್ಫ್ಯೂ ಹೇರಿ ಅಮಾಯಕ ಜನರನ್ನುಬಲಿಪಶು ಮಾಡುತ್ತಿದೆ.

ರೋಗಿಗಳಿಗೆಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ಆಕ್ಸಿಜನ್‌ಅಲಭ್ಯತೆಯಂಥ ಆರೋಗ್ಯ ಇಲಾಖೆಯಲೋಪಗಳಿಂದ ಸೋಂಕಿತರುಬೀದಿಗಳಲ್ಲಿ ಸಾಯುತ್ತಿರುವ ದೃಶ್ಯಹೃದಯ ವಿದ್ರಾವಕವಾಗಿದ್ದರೂಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ ಎಂದುಕಿಡಿ ಕಾರಿದರು.

ಎಲ್ಲ ವೈಫಲ್ಯಕ್ಕೂ ದಿವ್ಯ ಔಷಧಎಂಬಂತೆ ಇದೀಗ ರಾಜ್ಯ ಸರ್ಕಾರಎರಡನೇ ಬಾರಿ ಕರ್ಫ್ಯೂ ಹೆಸರಿನಲ್ಲಿಲಾಕ್‌ಡೌನ್‌ ಘೋಷಿಸಿ ಕೈಚೆಲ್ಲಿದೆ.ಇದಕ್ಕೆ ಬಲಿಪಶು ಆಗಿರುವುದುದೈನಂದಿನ ಕೂಲಿಗೆ, ಅನ್ನಕ್ಕೆ ಪರಿತಪಿಸುವಕಾರ್ಮಿಕರು.

ಈ ಬಾರಿ ಯಾರಿಗೂಯಾವುದೇ ಕೋವಿಡ್‌ ಪರಿಹಾರವನ್ನುಘೋಷಿಸಿದ ರಾಜ್ಯ ಸರ್ಕಾರದನಿಲುವನ್ನು ಕಾರ್ಮಿಕ ಸಂಘಟನೆತೀವ್ರವಾಗಿ ಖಂಡಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘಟನೆಯಜಿಲ್ಲಾಧ್ಯಕ್ಷ ಎಚ್‌.ಟಿ.ಮಲ್ಲಿಕಾರ್ಜುನ,ಬೆಲೆ ಏರಿಕೆಯ ದುಬಾರಿ ಈದಿನಗಳಲ್ಲಿ ರಾಜ್ಯ ಸರಕಾರ ಕರ್ಫ್ಯೂಹೆಸರಿನಲ್ಲಿ ಹೇರಿದ ಲಾಕ್‌ಡೌನ್‌ದುಡಿಯುವ ವರ್ಗದ ಜನರಬದುಕನ್ನು ಹೈರಾಣಾಗಿಸಿದೆ.

ಎಲ್ಲಕ್ಷೇತ್ರದ ಸಂಘಟಿತ ಮತ್ತು ಅಸಂಘಟಿತಕಾರ್ಮಿಕರು ತಮ್ಮ ಕುಟುಂಬನಿರ್ವಹಣೆಗೆ ಕಷ್ಟ ಪಡುವಂತೆ ಮಾಡಿದೆ.ದುಡಿಮೆ ಇಲ್ಲದೇ ಹಸಿವಿನಿಂದಬಳಲುತ್ತಿರುವ ಕುಟುಂಬಗಳಿಗೆ ರಾಜ್ಯಸರಕಾರ ಕೂಡಲೇ ಉಚಿತವಾಗಿ ದಿನಸಿಹಾಗೂ ಆರ್ಥಿಕ ಸಹಾಯ ನೀಡಬೇಕುಎಂದು ಆಗ್ರಹಿಸಿದರು.

ವ್ಯಾಕ್ಸಿನ್‌ ವಿತರಣೆ ಹೆಚ್ಚಿಸಿ ಎಲ್ಲರಿಗೂಈ ಕೂಡಲೇ ಉಚಿತವಾಗಿ ನೀಡಬೇಕು.ಕೂಡಲೇ ಕೋವಿಡ್‌ ಪರಿಸ್ಥಿತಿಯನ್ನುಸಮರ್ಥವಾಗಿ ಎದುರಿಸಲುಆಸ್ಪತ್ರೆಗಳಲ್ಲಿ ಸಮರೋಪಾದಿಯಲ್ಲಿಮೂಲ ಸೌಲಭ್ಯ ಕಲ್ಪಿಸಬೇಕು.ಆಮ್ಲಜನಕ ವ್ಯವಸ್ಥೆ ಮಾಡಬೇಕು.ಕರ್ಫ್ಯೂ ಲಾಕ್‌ಡೌನ್‌ ಅವ ಧಿಯಲ್ಲಿಎಲ್ಲ ಕಾರ್ಮಿಕರಿಗೆ ಸಂಪೂರ್ಣ ವೇತನನೀಡಿಕೆ ಖಚಿತಪಡಿಸಿ ಆದೇಶಿಸಬೇಕು.

ಕೆಲಸದಿಂದ ವಜಾ, ವೇತನ ಕಡಿತದವಿರುದ್ಧ ಆಡಳಿತ ವರ್ಗದ ಮೇಲೆಕ್ರಮ ಕೈಗೊಳ್ಳಬೇಕು ಹಾಗೂ ಕೋವಿಡ್‌ಮುಂಚೂಣಿ ಯೋಧರಾದ ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆಹೆಚ್ಚುವರಿ ಸಂಭಾವನೆ ನೀಡಬೇಕುಎಂದು ಗೂಗಲ್‌ ಮೀಟ್‌ ಸಭೆಯಲ್ಲಿಆಗ್ರಹಿಸಿಸಲಾಯಿತು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿಸುನೀಲ ಸಿದ್ರಾಮಶೆಟ್ಟಿ ಪ್ರಾಸ್ತಾವಿಕವಾಗಿಮಾತನಾಡಿದರು.

ಗೂಗಲ್‌ ಮೀಟ್‌ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾರ್ಮಿಕಸಂಘಟನೆಗಳಾದ ಅಂಗನವಾಡಿ,ಆಶಾ, ಬಿಸಿಯೂಟ ವಸತಿ ನಿಲಯಕಾರ್ಮಿಕರು, ಆಲಮಟ್ಟಿ ಗಾರ್ಡನ್‌,ಆಲಮಟ್ಟಿ ಡ್ಯಾಮಟ್ಯಾಪ್‌ ಮತ್ತುಗ್ಯಾಲರಿ, ಬಹುಹಳ್ಳಿ, ಕಾರ್ಮಿಕರುಭಾಗವಹಿಸಿದ್ದರು

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.