ಅನಗತ್ಯ ಓಡಾಟ: ಪೊಲೀಸರ ಬಿಸಿ
Team Udayavani, Apr 29, 2021, 2:20 PM IST
ಯಳಂದೂರು: ಕೋವಿಡ್ ಕರ್ಫ್ಯೂ ನಡುವೆಯೂ ಅನಗತ್ಯವಾಗಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.ಪಟ್ಟಣದ ಸುವರ್ಣಾವತಿ ಸೇತುವೆ.
ಬಸ್ ನಿಲ್ದಾಣ, ಬಳೇಪೇಟೆಯಲ್ಲಿಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ದಂಡ ಹಾಕುವ, ಲಾಠಿಬೀಸುವ, ಬಸ್ಕಿ ಹೊಡೆಯಿಸುವ ಹಾಗೂ ವಾಹನಗಳ ಗಾಳಿ ಬಿಡುವಮೂಲಕ ತಕ್ಕ ಪಾಠ ಕಲಿಸಿದರು.
ಬೆಳಗ್ಗೆ 6 ರಿಂದ 10 ಗಂಟೆಯ ತನಕಅಗತ್ಯ ವಸ್ತುಗಳ ಖರೀದಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದಸಾರ್ವಜನಿಕರು ಮುಗಿಬಿದ್ದರು. 10 ಗಂಟೆಯಾಗುತ್ತಿದ್ದಂತೆಯೇಅಂಗಡಿಗಳು ಬಂದ್ ಆದವು. ಕರ್ಫ್ಯೂನಿಂದ ಇಡೀ ಪಟ್ಟಣಸ್ತಬ್ಧವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು
ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು
ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ