ಸಾಲ ಬಾಧೆ :ರೈತ ಆತ್ಮಹತ್ಯೆ
Team Udayavani, Nov 30, 2019, 10:38 AM IST
ಚಾಮರಾಜನಗರ: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟಸ್ವಾಮಿ (65) ಮೃತ ರೈತ. ಪುಟ್ಟಸ್ವಾಮಿ ಮೊನ್ನೆ ರಾತ್ರ್ರಿ ಕೀಟನಾಶಕ ಸೇವಿಸಿ,ಒದ್ದಾಡುತ್ತಿದ್ದಾಗ ಮನೆಯವರು ನಗರದ ದಾಖಲು ಮಾಡಿದ್ದರು. ಇಂದು ಚಿಕತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ
ಕುಟುಂಬದವರ ಪ್ರಕಾರ ಪುಟ್ಟಸ್ವಾಮಿ ನಗರದ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ 1.5 ಲಕ್ಷ ಸಾಲ ಪಡೆದಿದ್ದರು. ಸರಕಾರದ ಕೃಷಿ ಪ್ರೋತ್ಸಾಹ ಧನವೂ ಸಾಲದ ಬಡ್ಡಿಯೂ ವಜಾ ಆಗಿತ್ತು. ಇದರೊಂದಿಗೆ ಗ್ರಾಮದಲ್ಲಿ ಸಾಕಷ್ಟು ಕೈ ಸಾಲವೂ ಇತ್ತು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ