ಗ್ಯಾಸ್ ಬಂಕ್ಗೆ ಅನುಮತಿ ಬೇಡ
Team Udayavani, Jun 25, 2020, 4:45 AM IST
ಕೊಳ್ಳೇಗಾಲ: ಪಟ್ಟಣದ 1ನೇ ವಾರ್ಡಿನ ಹೊಸ ಅಣಗಳ್ಳಿ ಬಡಾವಣೆಯ ಮುಖ್ಯದ್ವಾರದ ಬಳಿ ಮಾಜಿ ಶಾಸಕ ನಂಜುಂಡಸ್ವಾ ಮಿಗೆ ಎಚ್.ಪಿ. ಗ್ಯಾಸ್ ಬಂಕ್ ತೆರೆಯಲು ಅನುಮತಿ ನೀಡಬಾರದೆಂದು ಬಡಾವಣೆಯ ಡಾ. ಭೀಮರಾವ್ ಯುವಕ ಸಂಘ ಹಾಗೂ ಮುಖಂಡರು ಮನವಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಕಳೆದ 35 ವರ್ಷಗಳಿಂದ ಎಚ್.ಪಿ. ಗ್ಯಾಸ್ ಗೋಡೌನ್ ಬಳಕೆ ಮಾಡಿಕೊಳ್ಳುತ್ತಿದ್ದು, ಅದರ ಮಗ್ಗುಲಲ್ಲೇ ಪೆಟ್ರೋಲ್ ಬಂಕ್ ತೆರೆಯಲು ಉದ್ದೇಶಿಸಿದ್ದು, ಇದರಿಂದ ಬಡಾವಣೆಯ ನಿವಾಸಿಗಳಿಗೆ ಅಪಾಯವಾಗುವ ಸೂಚನೆಗಳಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಗ್ಯಾಸ್ ಗೋಡೌನ್ ಮತ್ತು ನೂತನವಾಗಿ ತೆರೆಯಲು ಉದ್ದೇಶಿಸಿರುವ ಗ್ಯಾಸ್ ಬಂಕ್ ತೆರೆಯಲು ಅನುಮತಿ ನೀಡಬಾರದೆಂದು ಸಂಘದ ಅಧ್ಯಕ್ಷ ರಾಜು, ಕಾರ್ಯದರ್ಶಿ ನಿಂಗರಾಜು, ಮಾಜಿ ಪುರಸಭೆ ಸದಸ್ಯ ಬಸವರಾಜು, ಮುಖಂಡರಾದ ಮಹದೇವ, ಚಿಕ್ಕಣ್ಣ, ಮರಿಸಿದ್ದ, ಬಸವಣ್ಣ, ನಾಗಬಸವ, ಶಿವರಾಜು ಹಾಗೂ ಮಹಿಳಾ ಸಂಘಗಳು ಮನವಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್