ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ವೇಷ ಧರಿಸಿದ ಮುಸ್ಲಿಂ ಬಾಲಕ
Team Udayavani, Aug 21, 2022, 7:55 AM IST
ಬಾಗೇಪಲ್ಲಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಗುವಿಗೆ ಮುದ್ದು ಕೃಷ್ಣನ ವೇಷ ತೊಡಿಸುವ ಮೂಲಕ ಬಾಗೇಪಲ್ಲಿಯ ಮುಸ್ಲಿಂ ಕುಟುಂಬ ವೊಂದು ಸೌಹಾರ್ದ ಮೆರೆದಿದೆ.
ಬಾಗೇಪಲ್ಲಿಯ ಬ್ರೈಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಯ್ಯದ್ ಶಾಕೀಬ್ ಕೃಷ್ಣ ವೇಷಧಾರಿಯಾಗಿ ತಾಯಿ ರೇಷ್ಮಾ ಜತೆಯಲ್ಲಿ ಮಿಂಚಿದ್ದು, ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಾವು ಗೋಕುಲಾಷ್ಟಮಿ ಮತ್ತು ರಾಮ ನವಮಿಯನ್ನು ಆಚರಿಸುತ್ತೇವೆ. ಜತೆಗೆ ಈದ್-ಉಲ್-ಫಿತ್ರ, ಬಕ್ರೀದ್ ಅನ್ನೂ ಆಚರಿಸುತ್ತೇವೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ