ಕೋವಿಡ್ನಿಂದ 4 ಮಂದಿ ಗುಣಮುಖ
Team Udayavani, Nov 16, 2021, 6:39 PM IST
ಚಿಕ್ಕಮಗಳೂರು:ಕೋವಿಡ್ಸೋಂಕಿಗೆಒಳಗಾಗಿಚಿಕಿತ್ಸೆಪಡೆಯುತ್ತಿದ್ದ4ಮಂದಿಗುಣಮುಖರಾಗಿದ್ದು, ಸೋಮವಾರಜಿಲ್ಲೆಯ ಓರ್ವ ವ್ಯಕ್ತಿಯಲ್ಲಿ ಸೋಂಕುಕಾಣಿಸಿಕೊಂಡಿದೆ.
ಆತನನ್ನು ಹೋಮ್ಐಸೋಲೇಶನ್ಗೆ ಒಳಪಡಿಸಲಾಗಿದೆ.ಕೋವಿಡ್ ಕಾರಣದಿಂದಸೋಮವಾರ ಯಾವುದೇ ವ್ಯಕ್ತಿಮೃತಪಟ್ಟಿಲ್ಲವೆಂದು ಆರೋಗ್ಯಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೂ 51,167 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 50,720ಮಂದಿ ಗುಣಮುಖರಾಗಿದ್ದಾರೆ.48 ಮಂದಿಯಲ್ಲಿ ಸೋಂಕುಸಕ್ರಿಯವಾಗಿದ್ದು, 395 ಮಂದಿ ಚಿಕಿತ್ಸೆಫಲಿಸದೆ ಮೃತಪಟ್ಟಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ