“ಉಕ್ರೇನ್ನಿಂದ ಮರಳಿದ್ದು ಪುನರ್ಜನ್ಮ”
Team Udayavani, Mar 9, 2022, 5:01 PM IST
‘ಚಿತ್ರದುರ್ಗ: ಯುದ್ಧಪೀಡಿತ ಉಕ್ರೇನ್ನಿಂದ ಮನೆಗೆ ಮರಳಿರುವುದುನನಗೆ ಸಿಕ್ಕಿದ ಪುನರ್ಜನ್ಮ ಎಂದುಭಾವಿಸುತ್ತೇನೆ ಎಂದು ಮಂಗಳವಾರಚಿತ್ರದುರ್ಗಕ್ಕೆ ಆಗಮಿಸಿದ ಯುವತಿಸುನೇಹ ಹೇಳಿದರು.ಕಳೆದ ಹತ್ತು ದಿನಗಳಿಂದ ಉಕ್ರೇನ್ದೇಶದಲ್ಲಿ ಸಿಲುಕಿದ್ದ ಸುನೇಹ,ಯಾವಾಗ ಭಾರತಕ್ಕೆ ಬರುತ್ತಾಳೆಎಂದು ಪೋಷಕರಾದ ತಿಪ್ಪೇಸ್ವಾಮಿಹಾಗೂ ಪದ್ಮಾವತಿ ತುದಿಗಾಲಲ್ಲಿನಿಂತು ಕಾಯುತ್ತಿದ್ದರು.
ಕ್ಷಣಕ್ಷಣವೂ ಆತಂಕ ಎದುರಾಗುತ್ತಿತ್ತು.ಅತ್ತ ಸುನೇಹ ಕೂಡ ಜೀವಕೈಯಲ್ಲಿ ಹಿಡಿದು ನಿರಂತರವಾಗಿಆಗುತ್ತಿದ್ದ ಶೆಲ್ ದಾಳಿಗಳಿಂದತಪ್ಪಿಸಿಕೊಂಡು, ಊಟ, ನೀರಿಲ್ಲದೆನೂರಾರು ಕಿಮೀ ಸಾಗಿ ಹಂಗೇರಿಗಡಿ ತಲುಪಿ ಭಾರತದ ವಿಮಾನಹಿಡಿದು ನಿಟ್ಟುಸಿರು ಬಿಟ್ಟಿದ್ದಾಗಿತಿಳಿಸಿದರು.ಕೆಲ ಗಂಟೆಗಳ ಕಾಲ ಎಲ್ಲವೂಸರಿಯಾಗಿದ್ದರೆ ಹತ್ತು ದಿನಗಳಹಿಂದೆಯೇ ಮನೆ ಸೇರುತ್ತಿದ್ದೆ.ಆದರೆ ವಿ ಧಿಯ ಲೆಕ್ಕಾಚಾರವೇಬೇರೆಯಾಗಿತ್ತು.
ಫೆ. 24ರಂದುಉಕ್ರೇನ್ನ ಜಾಫೂÅàಷಿಯಾದಿಂದಕೀವ್ ನಗರದ ವಿಮಾನ ನಿಲ್ದಾಣಕ್ಕೆಆಗಮಿಸಿ ವಿಮಾನ ಹತ್ತುವಷ್ಟರಲ್ಲಿಬಾಂಬ್ ಸ್ಫೋಟವಾಗಿತ್ತು. ಅಲ್ಲಿಂದತಪ್ಪಿಸಿಕೊಂಡು ಸ್ನೇಹಿತರ ಜೊತೆಉಳಿದೆ. ಎಟಿಎಂ, ಬ್ಯಾಂಕ್ನಾಶವಾಗಿದ್ದರಿಂದ ಕೈಯಲ್ಲಿಹಣವಿಲ್ಲದೆ ಸ್ನೇಹಿತರ ಸಹಾಯದಿಂದಒಂದು ವಾರ ಹರಸಾಹಸ ಮಾಡಿರಾತ್ರಿ ವೇಳೆ ಕಾರಿನ ಲೆ„ಟ್ ಹಾಕದೆಪ್ರಯಾಣಿಸಿ ಹಂಗೇರಿ ಗಡಿತಲುಪಿದ್ದೇವೆ ಎಂದರು.