![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಮಾಯಿಂದಬಾಲೆಗುಡಿನಿರ್ಮಿಸಿಧಾರ್ಮಿಕಸೌರ್ಹಾದಕ್ಕೆಸಾಕ್ಷಿಯಾದಅನಿಲ್ ಲೋಬೋ
Team Udayavani, Apr 16, 2018, 11:15 AM IST
![16-April-5.jpg](https://www.udayavani.com/wp-content/uploads/2018/04/16/16-April-5.jpg)
ಮೂಡಬಿದಿರೆ: ಪುರಸಭಾ ಮಾಜಿ ಸದಸ್ಯ, ಉದ್ಯಮಿ ಅನಿಲ್ ಸಿಪ್ರಿಯನ್ ಲೋಬೋ ಅವರು ಕರಿಂಜೆ ಗ್ರಾಮ ಉಳ್ಳಾಲ ಕೋಟೆಯ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರಕ್ಕೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಮಾಯಿಂದ ಬಾಲೆ (ಮಾಣಿ ಬಾಲೆ)ದೈವದ ಗುಡಿಯನ್ನು ನಿರ್ಮಿಸಿಕೊಟ್ಟು ಭಕುತಿಗೆ ಮತದ ಮಿತಿ ಇಲ್ಲ ಎಂದು ತೋರಿಸಿ ಸಾಮಾಜಿಕ, ಧಾರ್ಮಿಕ ಸೌಹಾರ್ದಕ್ಕೊಂದು ಸಾಕ್ಷಿಯಾಗಿದ್ದಾರೆ.
ಐದು ಗುತ್ತು ನಾಲ್ಕು ಬರ್ಕೆ ಮನೆತನಗಳ ಆಡಳಿತ ಹೊಂದಿರುವ ಈ ಕ್ಷೇತ್ರದಲ್ಲಿ ಕುಮಾರ ದೈವ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗಳಿವೆ. ಮಾಣಿ ಬಾಲೆ ದೈವವನ್ನು ಬ್ರಹ್ಮ ಬೈದರ್ಕಳ ಗುಡಿಯೊಳಗೇ ಆರಾಧಿಸಲಾಗುತ್ತಿದ್ದು ಇದಕ್ಕೊಂದು ಪ್ರತ್ಯೇಕ ಗುಡಿಯನ್ನು ತಮ್ಮ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ವರುಷದ ಹಿಂದೆ ಹೇಳಿಕೊಂಡಿದ್ದ ಅನಿಲ್ ಲೋಬೋ ಅವರ ಕೋರಿಕೆಯನ್ನು ಆಡಳಿತ ಮಂಡಳಿ ಮನ್ನಿಸಿದ್ದು ಮೂರು ತಿಂಗಳ ಅವಧಿಯಲ್ಲಿ ಈ ಗುಡಿ ಮೈದಳೆದು ನಿಂತಿದೆ. ಸ್ಥಳೀಯ ಉಮೇಶ ಪೂಜಾರಿ ಅವರು ಮಾಣಿ ಬಾಲೆ ಮೂರ್ತಿಗಾಗಿ ತಮ್ಮ ಜಾಗದಲ್ಲಿದ್ದ ಹಲಸಿನ ಮರ ನೀಡಿದ್ದರೆ, ಕಲ್ಲಮುಂಡ್ಕೂರಿನ ಕಾಷ್ಠ ಶಿಲ್ಪಿ ಉಮೇಶ ಆಚಾರ್ಯರು ಮೂರ್ತಿಯನ್ನು ಕಟೆದು ರೂಪಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.