ಪಂಚಮಹಾವೈಭವ ಸಮಾಪನ: ಭರತಾಗಮನ; ಶಂಕೆ ನಿವಾರಣೆ
Team Udayavani, Feb 16, 2019, 12:30 AM IST
ಬೆಳ್ತಂಗಡಿ: ಪಂಚಮಹಾವೈಭವದ ಕೊನೆಯ ದಿನ ಶುಕ್ರವಾರದ ಬೆಳಗಿನ ಅವಧಿಯಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಸಮವಸರಣಕ್ಕೆ ಭರತೇಶನ ಆಗಮನವನ್ನು ಪ್ರಸ್ತುತ ಪಡಿಸಲಾಯಿತು.
ಭರತೇಶನು ಸಾಮಾನ್ಯ ಶ್ರಾವಕನಂತೆ ಸಮವಸರಣ ಮಂಟಪಕ್ಕೆ ಬಂದು, ಬಾಹು ಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗದ ಕುರಿತು ಶ್ರೀ ಆದಿನಾಥರಲ್ಲಿ ಕೇಳುತ್ತಾನೆ. ಆಗ ಆದಿನಾಥ ತೀರ್ಥಂಕರರು ಭರತನಿಗೆ, ನೀನು ಆತನ ಪಾದಕ್ಕೆ ಎರಗಿದರೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ ಎಂಬ ಸಲಹೆ ನೀಡುತ್ತಾರೆ.
ಪ್ರದರ್ಶನದಲ್ಲಿ ಹೆಗ್ಗಡೆ ಕುಟುಂಬದ ಡಿ. ಶ್ರೇಯಸ್ಕುಮಾರ್ ಅವರು ಭರತೇಶ ನಾಗಿ, ಸುಭದ್ರಾದೇವಿಯಾಗಿ ಸಂಹಿತಾ ಶ್ರೇಯಸ್ ಕುಮಾರ್ ಅಭಿನಯಿಸಿದರು.
ಬಾಹುಬಲಿಗೆ ಕೇವಲ ಜ್ಞಾನ
ಭರತೇಶನು ಬಾಹುಬಲಿಯ ಪಾದಕ್ಕೆ ಎರಗುತ್ತಾನೆ. ಆಗ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ.
ಕಲಾವಿದರಿಗೆ ಗೌರವಾರ್ಪಣೆ
ಪಂಚಾಮಹಾವೈಭವವನ್ನು ನಿರ್ದೇಶನ ಮಾಡಿದ ರಂಗ ನಿರ್ದೇಶಕ ಜೀವನ್ರಾಂ ಸುಳ್ಯ ಹಾಗೂ ಬೆಂಗಳೂರಿನ ನಾಟ್ಯಾಂಜಲಿ ಸಂಸ್ಥೆಯವರನ್ನು ಶುಕ್ರವಾರ ಹೆಗ್ಗಡೆ ಕುಟುಂಬದವರು ಗೌರವಿಸಿದರು.
ಬಳಿಕ ಮಾತನಾಡಿದ ಹೆಗ್ಗಡೆಯವರು, ಪಂಚಮಹಾವೈಭವ ಅದ್ಭುತವಾಗಿ ಮೂಡಿಬಂದಿದೆ. ಇದಕ್ಕಾಗಿ ಕ್ಷೇತ್ರದ ಸಿಬಂದಿ ಸಹಿತ ಹಲವರು ಶ್ರಮಿಸಿದ್ದಾರೆ. ಜತೆಗೆ ಕಲಾವಿದರ ಪರಿಶ್ರಮ ಅಪಾರ ಎಂದರು. ಜೀವನರಾಂ ಸುಳ್ಯ ಅವರು ನಾಟಕದ ಮಾಂತ್ರಿಕ ಎಂದು ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ