“ಧರ್ಮದ ಏಳಿಗೆಗೆ ಹಿಂದೂ ಸಂಘಟನೆಗಳು ದುಡಿಯಬೇಕು’
Team Udayavani, Jul 21, 2017, 5:40 AM IST
ಸುರತ್ಕಲ್: ಹಿಂದೂ ಧರ್ಮದ ಏಳಿಗೆಗೆ ಹಿಂದೂ ಸಂಘಟನೆಗಳ ಅಗತ್ಯ ಇದೆ. ಅದಕ್ಕಾಗಿ ಹಿಂದೂ ಸಂಘಟನೆಗಳು ದುಡಿಯಬೇಕು ಎಂದು ಶ್ರೀಕ್ಷೇತ್ರದ ಅರ್ಚಕ ಕೃಷ್ಣ ಮೂರ್ತಿ ಭಟ್ ಹೇಳಿದರು.
ಸುರತ್ಕಲ್ ನಗರ ವ್ಯಾಪ್ತಿಯ ಮಧ್ಯ ಸಮೀಪ ಹಿಂದೂ ಜಾಗರಣ ವೇದಿಕೆ ಖಡೆYàಶ್ವರಿ ನೂತನ ಘಟಕದ ಉದ್ಘಾಟನ ಕಾರ್ಯಕ್ರಮವು ಖಡೆYàಶ್ವರಿ ದೇವಸ್ಥಾನದಲ್ಲಿ ಜರಗಿದ್ದು, ಈ ಸಂದರ್ಭ ಅವರು ಮಾತನಾಡಿದರು.
ಸುರತ್ಕಲ್ ಹಿಂಜಾವೇ ನಗರ ಸಂಚಾಲಕ ಪುಷ್ಪರಾಜ್ ಕುಳಾಯಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆ ಮತ್ತು ಹಿಂದೂ ಸಮಾಜದ ರಕ್ಷಣೆ ಹಿಂದೂಗಳ ಜವಾಬ್ದಾರಿಯಾಗಿದ್ದು, ನಾವೆಲ್ಲ ಸೇರಿ ನಮ್ಮತನವನ್ನು ಉಳಿಸಿ ಕೊಳ್ಳಬೇಕಿದೆ ಎಂದರು.
ಪ್ರಧಾನ ಭಾಷಣ ಮಾಡಿದ ಹಿಂಜಾವೇ ಕಾರ್ಯದರ್ಶಿ ಸುಭಾಷ್ ಪಡೀಲ್ ಮಾತನಾಡಿ, ಹಿಂದೂ ಜಾಗರಣ ವೇದಿಕೆ ದೇಶದ್ರೋಹಿಗಳ ವಿರುದ್ಧ ಹೋರಾಡಲಿದೆ ಎಂದರು.
ಮಂಗಳೂರು ಮಹಾನಗರ ಸಹ ಸಂಚಾಲಕ ಬಾಲಕೃಷ್ಣ ಮುಂಚೂರು ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ನಾವು ಬದ್ಧ ಎಂದರು.
ವಜ್ರಾಕ್ಷಿ ಶೆಟ್ಟಿ, ರಾಜೇಶ್, ನೂತನ ಘಟಕದ ಸಂತೋಷ್, ಪುಷ್ಪರಾಜ್, ಮಹೇಶ, ಸುಹಾನ್ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್