ಮಂಗಳೂರು: ಈಜಲು ಹೋಗಿದ್ದ ಇಬ್ಬರು ನಾಪತ್ತೆ
Team Udayavani, Jul 30, 2023, 8:01 PM IST
ಮಂಗಳೂರು: ಈಜಲು ಹೋಗಿದ್ದ ಇಬ್ಬರು ನಾಪತ್ತೆಯಾದ ಘಟನೆ ರವಿವಾರ ಅಂಜೆ ಅಳಪೆ ಪಡ್ಪು ಬಳಿ ಸಂಭವಿಸಿದೆ.
ವರುಣ್ ಮತ್ತು ವೀಕ್ಷಿತ್ ನಾಪತ್ತೆಯಾದವರು ಎಂದು ತಿಳಿದು ಬಂದಿದೆ. ಕೆರೆಯಂತಿರುವ ಹೊಂಡದಲ್ಲಿಆರು ಮಂದಿ ಈಜಲು ಹೋಗಿದ್ದರು.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.