Mangaluru ನಗರದಲ್ಲಿ ಸಂಚಾರ ಅಸ್ತವ್ಯಸ್ತ… ವಾಹನ ದಟ್ಟಣೆಯ ನಡುವೆ ಪೊಲೀಸರ ಪ್ಲ್ಯಾನಿಂಗ್!
Team Udayavani, Apr 12, 2024, 11:47 AM IST
ಮಂಗಳೂರು: ಸಮರ್ಪಕ ಯೋಜನೆ ಇಲ್ಲದ ಸಂಚಾರ ನಿರ್ವಹಣೆಯಿಂದ ನಗರದ ಹಲವೆಡೆ ಇಂದು(ಶುಕ್ರವಾರ) ವಾಹನ ಸಂಚಾರಕ್ಕೆ ತೊಡಕಾಗಿದೆ.
ಪ್ರಧಾನಿ ಮೋದಿಯವರ ರೋಡ್ ಶೋ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆಗೆ ಯೋಜನೆ ರೂಪಿಸಲು ಸೇರಿರುವ ಪೊಲೀಸರಿಂದಲೇ ಲೇಡಿಹಿಲ್ ಬಳಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಈ ಬಗ್ಗೆ ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಸಂಚಾರ ಬದಲಾವಣೆಯ ಬಗ್ಗೆ ಪೊಲೀಸರು ಮುಂಚಿತವಾಗಿಯೇ ಸರಿಯಾದ ಮಾಹಿತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: Mangaluru: ಪ್ರಧಾನಿ ಮೋದಿ ರೋಡ್ ಶೋ ಗೆ ಅಣಿಯಾಗುತ್ತಿದೆ ಕಡಲ ನಗರಿ