ಮಿಥುನ್ ರೈ ಭೇಟಿ, ರೋಡ್ ಶೋ
Team Udayavani, Apr 11, 2019, 6:05 AM IST
ಬಜಪೆ: ಮೂಲ್ಕಿ- ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವಿವಿಧೆಡೆ ಬುಧವಾರ ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಅವರು ದೇವಸ್ಥಾನ, ದೈವಸ್ಥಾನ, ಮಸೀದಿ, ಬಜಪೆ ಸಂತ ಜಾನ್ ಪಾವ್É ದ್ವಿತೀಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ರೋಡ್ ಶೋ ನಡೆಸಿದರು.
ಉಳ್ಳಾಯ ದೈವ ಸ್ಥಾನ, ಕೊಲ್ಯ ಜಾರಂದಾಯ ದೈವಸ್ಥಾನ, ಮಧ್ಯ ಶ್ರೀ ಖಡೆYàಶ್ವರ ಖಡೆYàಶ್ವರೀ ದೇವಸ್ಥಾನ, ಸೂರಿಂಜೆ ಮಸೀದಿ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಸಂತ ಜಾನ್ ಪಾವ್É ದ್ವಿತೀಯ ಪುಣ್ಯಕ್ಷೇತ್ರ ಹಾಗೂ ಜುಮ್ಮಾ ಮಸೀದಿ ಭೇಟಿ ನೀಡಿದ ಅವರು, ಬಳಿಕ ಬಜಪೆ ಚರ್ಚ್ನಿಂದ ಪೇಟೆಯಾಗಿ ಮಸೀದಿವರಿಗೆ ರೋಡ್ ಶೋ ನಡೆಸಿದರು.
ಮಾಜಿ ಸಚಿವರಾದ ಕೆ. ಅಭಯಚಂದ್ರ, ಅಮರನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ರಾಜಶೇಖರ ಕೋಟ್ಯಾನ್, ಮೂಡಬಿದಿರೆ ಕಾಂಗ್ರೆಸ್ ಬ್ಲಾಕ್ನ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೋನಪ್ಪ ಶೆಟ್ಟಿ ಎಕ್ಕಾರು, ಉಲ್ಲಾಸ್ ಶೆಟ್ಟಿ , ರೊನಾಲ್ಡ್ ಪಿಂಟೋ, ಮಹಮದ್ ಹನೀಫ್, ರಾಮಚಂದ್ರ ಶೆಟ್ಟಿ, ಸುರೇಂದ್ರ ಪೆರ್ಗಡೆ, ಮಹಮದ್ ಶರೀಫ್, ಸಾಹುಲ್ ಹಮೀದ್, ಮಾಜಿ ಮೇಯರ್ ಹಿಲ್ಡಾ , ಶಾಲೆಟ್ ಪಿಂಟೋ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್