ದಾವಣಗೆರೆ-ಜಗಳೂರು ಗ್ರಾಪಂ ಮೀಸಲು ನಿಗದಿ
ಮೊದಲನೇ 30 ತಿಂಗಳ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಪ್ರಕಟ
Team Udayavani, Jan 29, 2021, 4:21 PM IST
ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ದಾವಣಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಮೊದಲನೇ 30 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು.
ಮೀಸಲಾತಿ ವಿವರಇಂತಿದೆ: ಬೆಳವನೂರು ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ, ಆನಗೋಡು ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ. ಆಲೂರು ಹಿಂ. ಅ ವರ್ಗ(ಮಹಿಳೆ), ಸಾಮಾನ್ಯ. ಗೋಪಾನಾಳು ಹಿಂ. ಅ ವರ್ಗ(ಮಹಿಳೆ), ಸಾಮಾನ್ಯ. ಅತ್ತಿಗೆರೆ ಹಿಂ. ಬ ವರ್ಗ(ಮಹಿಳೆ), ಅನುಸೂಚಿತ ಪಂಗಡ. ಆವರಗೊಳ್ಳ ಸಾಮಾನ್ಯ, ಸಾಮಾನ್ಯ(ಮಹಿಳೆ). ಶ್ರೀರಾಮನಗರ ಸಾಮಾನ್ಯ, ಪ. ಜಾತಿ(ಮಹಿಳೆ). ಐಗೂರು ಸಾಮಾನ್ಯ, ಅನುಸೂಚಿತ ಜಾತಿ, ದೊಡ್ಡಬಾತಿ ಸಾಮಾನ್ಯ, ಪ. ಜಾತಿ(ಮಹಿಳೆ). ಹಳೇಬಾತಿ ಸಾಮಾನ್ಯ, ಪ.ಜಾತಿ(ಮಹಿಳೆ). ತೋಳಹುಣಸೆ ಸಾಮಾನ್ಯ, ಪ. ಪಂಗಡ(ಮಹಿಳೆ). ಹೆಬ್ಟಾಳು ಸಾಮಾನ್ಯ, ಹಿಂದುಳಿದ ಅ ವರ್ಗ. ಕುರ್ಕಿ ಸಾಮಾನ್ಯ, ಸಾಮಾನ್ಯ(ಮಹಿಳೆ), ಹುಚ್ಚವ್ವನಹಳ್ಳಿ ಸಾಮಾನ್ಯ , ಪ. ಜಾತಿ(ಮಹಿಳೆ), ಬಾಡ ಸಾಮಾನ್ಯ. ಪ. ಜಾತಿ(ಮಹಿಳೆ), ಶ್ಯಾಗಲೆ ಸಾಮಾನ್ಯ, ಸಾಮಾನ್ಯ(ಮಹಿಳೆ). ಕಡ್ಲೆಬಾಳು ಸಾಮಾನ್ಯ (ಮಹಿಳೆ), ಪ. ಪಂಗಡ. ಅಣಜಿ ಸಾಮಾನ್ಯ(ಮಹಿಳೆ), ಸಾಮಾನ್ಯ. ಹೆಮ್ಮನಬೇತೂರು ಸಾಮಾನ್ಯ(ಮಹಿಳೆ), ಪ. ಪಂಗಡ. ಹುಲಿಕಟ್ಟೆ ಸಾಮಾನ್ಯ (ಮಹಿಳೆ), ಪ. ಪಂಗಡ(ಮಹಿಳೆ). ಗುಡಾಳು ಸಾಮಾನ್ಯ(ಮಹಿಳೆ), ಸಾಮಾನ್ಯ. ನೇರ್ಲಿಗೆ ಸಾಮಾನ್ಯ (ಮಹಿಳೆ), ಸಾಮಾನ್ಯ. ನರಗನಹಳ್ಳಿ ಸಾಮಾನ್ಯ(ಮಹಿಳೆ), ಸಾಮಾನ್ಯ. ಅಣಬೇರು ಸಾಮಾನ್ಯ (ಮಹಿಳೆ), ಪ. ಜಾತಿ. ಬೇತೂರು ಸಾಮಾನ್ಯ (ಮಹಿಳೆ), ಪ. ಜಾತಿ. ಶಿರ ಗೊಂಡನಹಳ್ಳಿ ಸಾಮಾನ್ಯ(ಮಹಿಳೆ), ಪ. ಪಂಗಡ(ಮಹಿಳೆ), ಕಕ್ಕರಗೊಳ ಪ. ಜಾತಿ, ಸಾಮಾನ್ಯ (ಮಹಿಳೆ).
ಬಸವನಾಳು ಪ .ಜಾತಿ, ಸಾಮಾನ್ಯ(ಮಹಿಳೆ). ಮಳಲ್ಕೆರೆ ಪ. ಜಾತಿ, ಸಾಮಾನ್ಯ(ಮಹಿಳೆ). ಮುದಹದಡಿ ಪ. ಜಾತಿ, ಸಾಮಾನ್ಯ(ಮಹಿಳೆ). ಕನಗೊಂಡನಹಳ್ಳಿ ಪ. ಜಾತಿ, ಹಿಂ. ಅ ವರ್ಗ(ಮಹಿಳೆ). ಕಂದನಕೋವಿ ಪ.ಜಾತಿ(ಮಹಿಳೆ), ಸಾಮಾನ್ಯ. ಕೈದಾಳೆ ಪ. ಜಾತಿ(ಮಹಿಳೆ), ಹಿಂ. ಬವರ್ಗ(ಮಹಿಳೆ). ಕಂದಗಲ್ಲು ಪ.ಜಾತಿ(ಮಹಿಳೆ), ಸಾಮಾನ್ಯ. ಮತ್ತಿ ಪ. ಜಾತಿ(ಮಹಿಳೆ), ಸಾಮಾನ್ಯ. ಮಾಯಕೊಂಡ ಪ. ಜಾತಿ(ಮಹಿಳೆ), ಸಾಮಾನ್ಯ. ಹೊನ್ನೂರು ಪ.ಪಂಗಡ, ಸಾಮಾನ್ಯ(ಮಹಿಳೆ). ಕೊಡಗನೂರು ಪ. ಪಂಗಡ, ಸಾಮಾನ್ಯ(ಮಹಿಳೆ). ಕುಕ್ಕವಾಡ ಪ. ಪಂಗಡ, ಹಿಂ. ಅವರ್ಗ(ಮಹಿಳೆ). ಕೊಂಡಜ್ಜಿ ಪ. ಪಂಗಡ(ಮಹಿಳೆ), ಸಾಮಾನ್ಯ(ಮಹಿಳೆ). ಹದಡಿ ಪ.ಪಂಗಡ(ಮಹಿಳೆ), ಸಾಮಾನ್ಯ. ಲೋಕಿಕೆರೆ ಪ.ಪಂಗಡ(ಮಹಿಳೆ), ಹಿಂ. ಅ ವರ್ಗ ಮೀಸಲಾತಿ ಪ್ರಕಟಗೊಂಡಿದೆ.
ಓದಿ : ಕುಷ್ಠ ರೋಗದ ಅವೈಜ್ಞಾನಿಕ ನಂಬಿಕೆ ಹೋಗಲಾಡಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ