ಮತ್ತೆ 30 ಜನರಿಗೆ ಕೋವಿಡ್ ಸೋಂಕು
Team Udayavani, Jul 21, 2020, 9:17 AM IST
ಗದಗ: ಜಿಲ್ಲೆಯಲ್ಲಿ ಸೋಮವಾರ 30 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 613ಕ್ಕೆ ಏರಿಕೆಯಾಗಿದೆ. 590 ಜನರ ವರದಿ ಬರುವುದು ಬಾಕಿಯಿದ್ದು, 373 ಸಕ್ರಿಯ ಪ್ರಕರಣಗಳಿವೆ.
ಸೋಂಕಿನ ಪತ್ತೆ ಕಾರ್ಯ: ತಾಲೂಕಿನ ಮಲ್ಲಸಮುದ್ರ ನಿವಾಸಿ 46 ವರ್ಷದ ಪುರುಷ(ಜಿಡಿಜಿ-498), 45 ವರ್ಷದ ಮಹಿಳೆ ( ಜಿ ಡಿ ಜಿ – 6 1 9 ) , ಹುಲಕೋಟಿ ಗ್ರಾಮದ ನಿವಾಸಿ 41 ವರ್ಷದ ಪುರುಷ (ಜಿಡಿಜಿ-585), ಜಿಮ್ಸ್ ಕ್ವಾಟರ್ಸ್ ನಿವಾಸಿ 80 ವರ್ಷದ ಪುರುಷ (ಜಿಡಿಜಿ-620), 60 ವರ್ಷದ ಮಹಿಳೆ (ಜಿಡಿಜಿ-621), ನರಗುಂದ ವಿನಾಯಕ ನಗರ ನಿವಾಸಿ 24 ವರ್ಷದ ಮಹಿಳೆ (ಜಿಡಿಜಿ-637) ಸೋಂಕು ಕಂಡುಬಂದಿದ್ದು, ಪತ್ತೆ ಕಾರ್ಯ ನಡೆದಿದೆ.
ಕೆಮ್ಮು-ಜ್ವರದಿಂದ ಸೋಂಕು: ನರಗುಂದದ ಗಾಡೋ ಓಣಿ ನಿವಾಸಿ 28 ವರ್ಷದ ಪುರುಷ (ಜಿಡಿಜಿ-617), ಗದಗ ನಗರದ ಜವಳ ಗಲ್ಲಿ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-618), ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 51 ವರ್ಷದ ಪುರುಷ (ಜಿಡಿಜಿ-622), 46 ವರ್ಷದ ಮಹಿಳೆ (ಜಿಡಿಜಿ-623), ಬೆಟಗೇರಿಯ ಶಿವಾಜಿನಗರ ನಿವಾಸಿ 42 ವರ್ಷದ ಪುರುಷ (ಜಿಡಿಜಿ-628), ಬೆಟಗೇರಿಯ ಹೆಲ್ತ್ಕ್ಯಾಂಪ್ ನಿವಾಸಿ 60 ವರ್ಷದ ಮಹಿಳೆ (ಜಿಡಿಜಿ-631), ಹಿರೇಹಾಳ ನಿವಾಸಿ 38 ವರ್ಷದ ಪುರುಷ (ಜಿಡಿಜಿ-633), ಗದಗ ನಗರದ ಹುಡ್ಕೊà ಕಾಲೋನಿ 35 ವರ್ಷದ ಪುರುಷ (ಜಿಡಿಜಿ-639), 33 ವರ್ಷದ ಮಹಿಳೆ (ಜಿಡಿಜಿ-640), 8 ವರ್ಷದ ಬಾಲಕಿ (ಜಿಡಿಜಿ-641), 53 ವರ್ಷದ ಮಹಿಳೆ (ಜಿಡಿಜಿ-642), ಮಳವಾಡ ಗ್ರಾಮದ 32 ವರ್ಷದ ಪುರುಷ (ಜಿಡಿಜಿ-643), ಗದಗ ನಗರದ ರಾಜೀವ್ ಗಾಂಧಿ ನಗರ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-644) ಹಾಗೂ ಉಸಿರಾಟದ ತೊಂದರೆಯಿಂದ ಗದಗ ನಗರದ ರೆಹಮಾನಿ ಮಜೀದ್ಹತ್ತಿರ ನಿವಾಸಿ 40 ವರ್ಷದ ಪುರುಷ (ಜಿಡಿಜಿ-635) ಸೋಂಕು ಇರುವುದು ಖಚಿತವಾಗಿದೆ.
ಪ್ರಯಾಣದಿಂದ ಸೋಂಕು: ಪ್ರಯಾಣದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 22 ವರ್ಷದ ಪುರುಷ (ಜಿಡಿಜಿ-624), ಅಂತಾರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಹಾತಲಗೇರಿ ನಾಕಾ ನಿವಾಸಿ 24 ವರ್ಷದ ಪುರುಷ (ಜಿಡಿಜಿ-626), ರಾಜೂರು ನಿವಾಸಿ 40 ವರ್ಷದ ಪುರುಷ (ಜಿಡಿಜಿ-634) ಕೊರೊನಾ ವೈರಸ್ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್