ವಾರ್ಡ್ 9ರಲ್ಲಿ ಕೊಳವೆ ಬಾವಿಗೆ ಚಾಲನೆ
Team Udayavani, Nov 19, 2021, 6:05 PM IST
ಶಹಾಬಾದ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.09ರಲ್ಲಿ ಸ್ಕಿಲ್ ಸಿಟಿ ಅನುದಾನದಲ್ಲಿ ವಿ.ಪಿ. ಚೌಕ್ದಲ್ಲಿ ಕೊಳವೆ ಬಾವಿ ತೋಡಿಸಲಾಯಿತು. ಸಿದ್ಧಣ್ಣ ಸ್ವಾಮಿ ಮುತ್ಯಾ ಪೂಜೆ ನೆರವೇರಿಸಿದರು.
ನಗರಸಭೆಯ ವಾರ್ಡ್ ನಂ.9ರ ಸದಸ್ಯರಾದ ಪಾರ್ವತಿ ಪವಾರ ಮಾತನಾಡಿ, ಕೊಳವೆ ಬಾವಿ ತೋಡಿದ ಪರಿಣಾಮ ಸುಮಾರು ಎರಡು ಇಂಚು ನೀರು ಬಂದಿದೆ. ಇದರಿಂದ ಇಲ್ಲಿನ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ನಗರಸಭೆ ಜೆಇ ಮೌಲಾಲಿ, ಪ್ರಮುಖರಾದ ರಾಜಾರಾಮ ಸಾಳೂಂಕೆ, ಸತೀಶ ಮಾವನೂರ, ಮಹಾದೇವ ಗೊಬ್ಬೂರಕರ, ಸಂಜಯ ವಿಟ್ಕರ್, ಸಂತೋಷ ಬಾಗಲಕೋಟ, ಬಸವರಾಜ ಕಾಕಡೆ, ಮಹೇಶ ಎಲ್ಲೇರಿ, ಪ್ರದೀಪ ಮಾನೆ, ಉದಯ, ಸಾಗರ, ಶಾಣಪ್ಪ, ಸಿದ್ಧಣ್ಣ ಕುಸಾಳೆ ಇತರರು ಈ ಸಂದರ್ಭದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ