ಕಿಷ್ಕಿಂಧಾ ಅಂಜನಾದ್ರಿ ದೇಗುಲಕ್ಕೆ 225kg ತೂಕದ ಬೃಹತ್ ಘಂಟೆ ವಿತರಣೆ
Team Udayavani, Apr 6, 2023, 8:23 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ದೇಗುಲಕ್ಕೆ ಶ್ರೀ ಕೃಷ್ಣ ಜನ್ಮಭೂಮಿ ಮಥುರಾ ಸಾಧುಸಂತರ ಟ್ರಸ್ಟ್ ವತಿಯಿಂದ 225 ಕೆಜಿ ತೂಕದ ಘಂಟೆಯನ್ನು ದೇಣಿಗೆಯಾಗಿ ನೀಡಲಾಯಿತು.
ಕಳೆದ ಬಾರಿ 201 ಕೆಜಿ ತೂಕದ ಘಂಟೆಯನ್ನು ದೇಣಿಗೆಯಾಗಿ ವಿತರಿಸಲಾಗಿತ್ತು. ಅದು ಒಂದು ಕಡೆ ಒಡೆದುಹೋಗಿದ್ದರಿಂದ ಅದನ್ನು ಬಳಸಲು ಧಾರ್ಮಿಕವಾಗಿ ಬರುವುದಿಲ್ಲ. ಇದನ್ನು ಗಮನಿಸಿದ ಮಥುರಾ ಸಾಧುಸಂತರ ಟ್ರಸ್ಟ್ ನವರು ಪುನಃ ಸಾಧುಸಂತರು ಗುರುವಾರ 225 ಕೆಜಿ ತೂಕದ ದೊಡ್ಡ ಘಂಟೆಯನ್ನು ದೇಣಿಗೆಯಾಗಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ