ಶಿಕ್ಷಣ ಮನುಷ್ಯನ ಕನಸು ನನಸು ಮಾಡುವ ಅತ್ಯಮೂಲ್ಯ ಅಸ್ತ್ರ : ಕರುಗೂಳಿ ಸಂಕೇಶ್ವರ
Team Udayavani, Sep 11, 2022, 12:44 PM IST
ಗಂಗಾವತಿ :ನಮ್ಮ ಕನಸುಗಳನ್ನು ನನಸು ಮಾಡುವ ಅಸ್ತ್ರವೇ ಶಿಕ್ಷಣವಾಗಿದೆ. ಸಾಧಕರ ಸಾಧನೆಯಿಂದ ಪ್ರೇರಣೆಗೊಂಡು ಗುರಿ ಸಾಧಿಸುವಂತೆ ಪ್ರಾಧ್ಯಾಪಕ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾವಿಷಯಕ್ ಪರಿಷತ್ ಸದಸ್ಯ ಕರುಗೂಳಿ ಸಂಕೇಶ್ವರ ಹೇಳಿದರು .
ಅವರು ನಗರದ ಐಎಂಎ ಭವನದಲ್ಲಿ ಸಂಕಲ್ಪ ಮಹಾವಿದ್ಯಾಲಯದ ರ್ಯಾಂಕ್ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಶಾಲಾ ಕಾಲೇಜಿನಲ್ಲಿ ಕಲಿಯಲು ಜತೆಗೆ ಎಲ್ಲೆಡೆಯೂ ಕಲಿಯಬೇಕಾಗಿದೆ.ಪಾಲಕರ ಕನಸು ನನಸಾಗುಸಬೇಕು. ಪ್ರೀತಿಸುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಪೂರಕವಾಗಿ ಕೆಲಸ ಮಾಡಬೇಕು.ನಿರಂತರ ಕಲಿಯುವ ಮೂಲಕ ವಿದ್ಯಾರ್ಥಿನಿಯರು ಸಾಮಾಜಿಕ ಸಮಾನತೆ ಸಾರುವ ಜತೆಗೆ ಸಾಧಕರ ಹಿತನುಡಿ ಪಾಲಿಸಿ ಉದ್ದಾರವಾಗಬೇಕು.ಕಾಯಕ ಮಾಡುವ ಮೂಲಕ ದೇಶವನ್ನು ಪ್ರೀತಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಹೇಮಂತರಾಜ ಕಲ್ಮಂಗಿ,ಬಸವರಾಜ ಕೇಸರಟ್ಟಿ,ಮಲ್ಲಿಕಾರ್ಜುನ ಸಿಂಗನಾಳ,ಶಂಕರಲಿಂಗಪ್ಪ ಕೊಪ್ಪದ್ ,ಮಂಜುನಾಥ ಸ್ವಾಮಿ ಇದ್ದರು.ಇದೇ ಸಂದರ್ಭದಲ್ಲಿ
ರ್ಯಾಂಕು ವಿಜೇತರಾದ ಮಹಾಲಕ್ಷ್ಮಿ ,ಮಂಜುಳಾ ಗಿಣಿವಾರ, ಸುಷ್ಮಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾ ಸಾಧಕಿ ಅನಿತಾ ಇವರನ್ನು ಸನ್ಮಾನಿಸಲಾಯಿತು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ