Kushtagi: ಟಿಪ್ಪರ್ ವಾಹನಗಳ ಸಂಚಾರ; ಜನ ಸಾಮಾನ್ಯರಿಗೆ ಜೀವ ಭಯ


Team Udayavani, Nov 9, 2023, 1:16 PM IST

6-kushtagi

ಕುಷ್ಟಗಿ: ಪಟ್ಟಣದ ಹೊರವಲಯದ ಗದಗ- ವಾಡಿ ರೈಲ್ವೇ ಕಾಮಗಾರಿಗೆ ಓವರ್ ಲೋಡಿಂಗ್ ಮರಂ ಮಣ್ಣು ಸಾಗಾಟ ಭರದಿಂದ ಸಾಗಿರುವುದು ಒಂದೆಡೆಯಾದರೆ ಮರಂ‌ ಮಣ್ಣು ಹೊತ್ತು ತರುವ ಟಿಪ್ಪರ್ ವಾಹನಗಳಿಗೆ ಲಂಗು ಲಗಾಮಿಲ್ಲದ ಸಂಚಾರ ಜನ ಸಾಮಾನ್ಯರಿಗೆ ಜೀವ ಭಯ ಸೃಷ್ಟಿಸಿದೆ.

ಗದಗ-ವಾಡಿ ರೈಲ್ವೇ ಕಾಮಗಾರಿಗೆ ಪೂರಕವಾಗಿರುವ ಮರಂ ಮಣ್ಣನ್ನು ಶರವೇಗದಲ್ಲಿ ಹೊತ್ತು ಸಾಗುವ ಟಿಪ್ಪರ್ ಗಳು ಲೋಡಿಂಗ್, ಅನ್ ಲೋಡಿಂಗ್ ನಲ್ಲಿ ನಿರತವಾಗಿವೆ. ಲೋಡಿಂಗ್ ಹೆಚ್ಚಿಸಿಕೊಳ್ಳಲು ಟಿಪ್ಪರ್ ವಾಹನ ಚಾಲಕರು ಸಂಚಾರ ನಿಯಮಗಳ‌ ಲಂಗಾ-ಲಗಾಮಿನಲ್ಲದೇ ಚಲಾಯಿಸುತ್ತಿದ್ದಾರೆ.

ಕಳೆದ ಅಕ್ಟೋಬರ್ 20 ರಂದು ವಾಯುವಿಹಾರಿಗಳ ಮೇಲೆ ಟಿಪ್ಪರ್ ಹರಿದು ದೊಡ್ಡಪ್ಪ ಕಂಚಿ ಎಂಬವರು ದುರ್ಮರಣಕ್ಕೀಡಾಗಿದ್ದರು. ಶೇಖಪ್ಪ ಅಬ್ಬಿಗೇರಿ ಅವರಿಗೆ ಗಾಯವಾಗಿತ್ತು.

ಈ ಪ್ರಕರಣ ಮಾಸುವ ಕೆಲ ದಿನಗಳಲ್ಲಿ ಕುಷ್ಟಗಿ ಡಂಬರ್ ಓಣಿಯ ಮುತ್ತಣ್ಣ ಹಕ್ಕಲ್ ಎಂಬವರು ತಮ್ಮ ತಾಯಿಯೊಂದಿಗೆ ಬೈಕ್ ನಲ್ಲಿ ಜಮೀನಿಗೆ ಹೋಗುವಾಗ ಟಿಪ್ಪರ್ ವಾಹನವೊಂದು ಮೇಲೆ ಬಂದು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದರು.

ಈ ರಸ್ತೆಯಲ್ಲಿ ಟಿಪ್ಪರ್ ವಾಹನಗಳಿಂದ ಒಂದಲ್ಲ ಒಂದು ಅವಘಡಗಳು ‌ನಡೆಯುತ್ತಿವೆ. ಅಲ್ಲದೇ ಈ ವಾಹನಗಳ ಓಡಾಟದಿಂದ ಕುಷ್ಟಗಿ- ಕೊಪ್ಪಳ ರಸ್ತೆ ಹದಗೆಟ್ಟಿದೆ. ಟಿಪ್ಪರ್ ವಾಹನ ಚಾಲಕರು ನಿದ್ದೆಗೆಟ್ಟು ಚಲಾಯಿಸುತ್ತಿದ್ದು, ನಿದ್ದೆ ನಿಯಂತ್ರಿಸಲು ಮಾದಕ ಹಾಗೂ ಮದ್ಯ ಸೇವನೆಯಿಂದ ಈ ರೀತಿ ಚಾಲನೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ‌ ಅನುಮಾನ ವ್ಯಕ್ತವಾಗಿದೆ.

ಟಿಪ್ಪರ್ ವಾಹನಗಳ ಓಡಾಟದ ಸಾರ್ವಜನಿಕ ಸ್ಥಳಗಳಲ್ಲಿ ವೇಗದ ಮಿತಿ ನಿಯಂತ್ರಣಕ್ಕೆ ಕ್ರಮ ಜರುಗಿಸಿ ಸಂಚಾರ ನಿಯಮಗಳ‌ ಜಾಗೃತಿ ಮೂಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಈ ಕುರಿತು ಮುತ್ತಣ್ಣ ಹಕ್ಕಲ್ ಅವರು, ಟಿಪ್ಪರ್ ವಾಹನಗಳ‌ ಹದ್ದು ಮೀರಿ ಓಡಾಟದ ಬಗ್ಗೆ ದೂರು ನೀಡಿದ್ದು ಎಲ್ಲಾ ಟಿಪ್ಪರ್ ಚಾಲಕರನ್ನು ಕರೆಸಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾರೆ.

 

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.