ಗವಿಮಠ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಪಿಜಿಯೋಥೆರಪಿ 

­ಸೋಂಕು ಪೀಡಿತರಿಗೆ ನಿತ್ಯವೂ ಮಸಾಜ್‌ ­ಮನಸ್ಸಿನ ನಿರಾಳತೆ, ದೇಹ ಭಾರ ಕಡಿಮೆಗೆ ಯತ್ನ

Team Udayavani, Jun 6, 2021, 8:24 PM IST

49485114502603kpl-9

ವರದಿ : ದತ್ತು ಕಮ್ಮಾರ

ಕೊಪ್ಪಳ: ರಾಜ್ಯದ ಯಾವುದೇ ಕೋವಿಡ್‌ ಆಸ್ಪತ್ರೆಯಲ್ಲೂ ಇಲ್ಲದ ಪಿಜಿಯೋಥೆರಪಿ ವ್ಯವಸ್ಥೆ ಗವಿಮಠದ ಕೋವಿಡ್‌ ಆಸ್ಪತ್ರೆಯಲ್ಲಿದೆ. ನಿತ್ಯವೂ ಸೋಂಕಿತರಿಗೆ ಮಸಾಜ್‌ ಮಾಡುತ್ತಿರುವ ಆಸ್ಪತ್ರೆಯ ತಂಡ ಅವರ ಮನಸ್ಸು, ದೈಹಿಕ ಭಾರ ಕಡಿಮೆ ಮಾಡಿ ನಿರಾಳತೆಗೆ ಬರುವಂತೆ ಮಾಡುತ್ತಿರುವುದು ಗಮನಾರ್ಹ ಸಂಗತಿ.

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ವಿಭಿನ್ನ ಹಾಗೂ ವಿಶೇಷತೆಗೆ ಹೆಸರಾಗಿರುವ ಕೊಪ್ಪಳ ಗವಿಮಠ ಅಲೋಪಥಿ, ಆಯುರ್ವೇದದ ಜತೆಗೆ ಧ್ಯಾನ, ಅಧ್ಯಾತ್ಮ, ಸಂಗೀತ, ಕ್ರೀಡೆಗಳನ್ನೂ ನಡೆಸಿ ಎಲ್ಲೆಡೆ ಹೆಸರಾಗಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕಿತರ ಮಾನಸಿಕ ಒತ್ತಡ ಕಡಿಮೆ ಮಾಡಲು ಪಿಜಿಯೋಥೆರಪಿ ಮಾಡುವ ಮೂಲಕ ಮತ್ತಷ್ಟು ಆರೈಕೆಗೆ ಮುಂದಾಗಿದೆ. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋಂಕಿತರನ್ನು ಬಿಟ್ಟು ಉಳಿದೆಲ್ಲ ಸೋಂಕಿತರಿಗೂ ಗವಿಮಠದ ಆರ್ಯುವೇದ ಆಸ್ಪತ್ರೆಯಲ್ಲಿನ ನುರಿತ ತಂಡ ನಿತ್ಯ ದೈಹಿಕ ಮಸಾಜ್‌ ಮಾಡುವ ಕಾಯಕದಲ್ಲಿ ತೊಡಗಿದೆ. ಕೋವಿಡ್‌ ಸೋಂಕಿತರು ಎಂದಾಕ್ಷಣ ಮಾರುದ್ದ ದೂರ ಸರಿಯುವ ಸಂದರ್ಭದಲ್ಲಿ ಗವಿಮಠದ ಆಸ್ಪತ್ರೆಯಲ್ಲಿ ಸೋಂಕಿತರು ನಮ್ಮವರು, ಅವರ ಆರೈಕೆಯೇ ನಮ್ಮ ಧ್ಯೇಯವೆಂದು ಅವರ ಮನಸ್ಸಿನ ಭಾರ ಕಡಿಮೆ ಮಾಡಲು ಕೈ, ಕಾಲು, ತಲೆ ಹಾಗೂ ಬೆನ್ನಿನ ಭಾಗವನ್ನು ಮಸಾಜ್‌ ಮಾಡುವ ಮೂಲಕ ದೈಹಿಕ ಭಾರ ಕಡಿಮೆ ಮಾಡಲಾಗುತ್ತಿದೆ.

ಕೋವಿಡ್‌ ಸೋಂಕಿತರ ಆರೈಕೆಯಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆದರೆ ಅತ್ಯುನ್ನತ ಆಸ್ಪತ್ರೆಗಳಲ್ಲಿಯೇ ಸೋಂಕಿತರನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೇ ಇಲ್ಲದಂತಹ ಪಿಜಿಯೋಥೆರಪಿ ಸೌಲಭ್ಯ ಗವಿಮಠದ ಆಸ್ಪತ್ರೆಯಲ್ಲಿ ಇರುವುದು ಸೋಂಕಿತರಿಗೆ ಅನುಕೂಲವಾಗಿದೆ.  ಗವಿಮಠದ ಶ್ರೀಗಳು ಸೋಂಕಿತರ ಚಿಕಿತ್ಸೆ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುವುದಕ್ಕೆ ಇದು ಸಾಕ್ಷಿ.

ಅಧ್ಯಾತ್ಮ ಕೇಂದ್ರ: ಗವಿಮಠದ ಆಸ್ಪತ್ರೆ ಎಲ್ಲ ಆಸ್ಪತ್ರೆಗಳಿಗಿಂತ ಭಿನ್ನವಾಗಿದೆ. ಇದೊಂದು ಕೋವಿಡ್‌ ಆಸ್ಪತ್ರೆಯಲ್ಲ. ಯಾವುದೋ ಅಧ್ಯಾತ್ಮ ಕೇಂದ್ರ ಎನ್ನುವಂತೆ ಸೋಂಕಿತರ ಮನಸ್ಸಿನಲ್ಲಿ ಮೂಡುತ್ತಿದೆ. ನಾವು ಇಂತಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದರೆ ಅದು ನಮ್ಮ ಪೂರ್ವಜನ್ಮದ ಪುಣ್ಯವೇ ಸರಿ. ಇಲ್ಲಿ ಶ್ರೀಗಳ ಹಿತವಚನ ಆಲಿಸಿದರೆ ನಮ್ಮ ಮನಸ್ಸು ಹಗುರವಾಗುತ್ತದೆ. ವೈದ್ಯರ ಸಲಹೆ ಕೇಳಿದರೆ ನಮಗಿರುವ ಅರ್ಧ ಸೋಂಕು ದೂರವಾದಂತೆ ಆಗುತ್ತಿದೆ.

ಇನ್ನು ಇಲ್ಲಿ ಸಿಬ್ಬಂದಿ ಮಾಡುವ ಆರೈಕೆ ನೋಡಿದರೆ ಯಾವುದೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಇಂತಹ ಸಕಲ ಸೌಕರ್ಯಗಳಿಲ್ಲ. ಹಣ್ಣು-ಹಂಪಲು, ಬಿಸಿ ಊಟ, ಕಷಾಯ ಸೇರಿ ಸೋಂಕಿತರಿಗೆ ಕೊಡುವುತ್ತಿರುವ ಗಮನಿಸಿದರೆ ಇದೊಂದು ಪುಣ್ಯಾಶ್ರಮದಂತಿದೆ ಎನ್ನುತ್ತಿದ್ದಾರೆ ಆರೈಕೆಯಲ್ಲಿರುವ ಸೋಂಕಿತರು.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.