ಹುಣಸೂರು: ವಿಜೃಂಭಣೆಯ ಹನುಮ ಜಯಂತಿ ಶೋಭಾಯಾತ್ರೆಗೆ ಚಾಲನೆ
ಮುಸ್ಲಿಂ ಯುವಕರಿಂದ ಜ್ಯೂಸ್, ಪಾನಕ ವಿತರಣೆ
Team Udayavani, Dec 7, 2022, 2:44 PM IST
ಹುಣಸೂರು: ರಾಜ್ಯದ ಗಮನ ಸೆಳೆದಿದ್ದ ಹುಣಸೂರು ಹನುಮ ಜಯಂತಿ ಶೋಭಾ ಯಾತ್ರೆಗೆ ನಗರದ ರಂಗನಾಥ ಬಡಾವಣೆಯಲ್ಲಿ ಹನುಮಂತನ ಉತ್ಸವ ಮೂರ್ತಿಗೆ ಗಾವಡಗೆರೆ ನಟರಾಜಸ್ವಾಮೀಜಿ, ಶಾಸಕ ಹೆಚ್.ಪಿ.ಮಂಜುನಾಥ್. ಜೆಡಿಎಸ್ ನಾಯಕ ಜಿ.ಡಿ.ಹರೀಶ್ ಗೌಡ, ಅರ್ಪಿತಾ ಪ್ರತಾಪಸಿಂಹ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಗೈಯುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಅಲಂಕೃತ ವಾಹನಗಳಲ್ಲಿ ಹನುಮಂತನ ಕಂಚಿನ ಉತ್ಸವ ಮೂರ್ತಿ. ದತ್ತಾತ್ರೇಯ. ಶ್ರೀರಾಮ ಲಕ್ಷ್ಮಣ. ಹನುಮಂತನ ಉತ್ಸವ ಮೂರ್ತಿಯನ್ನು ಕಲ್ಕುಣಿಕೆ ಬಡಾವಣೆ ಮೂಲಕ ನಗರ ಪ್ರವೇಶಿಸಿತು.
ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ. ಜೈ ಶ್ರೀರಾಮ್ … ಹನುಮಾನ್ ಕೀ ಜೈ ಎಂಬಿತ್ಯಾದಿ ಘೋಷಣೆ ಮೊಳಗಿಸಿದರು.ಯುವಕರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಗರದ ವಿವಧ ವೃತ್ತಗಳ್ಲಿ ಸಂಘ ಸಂಸ್ಥೆಗಳವರು,ದಾನಿಗಳು ಮಜ್ಜಿಗೆ, ಪಾನಕ,ಜ್ಯೂಸ್ ಚಿತ್ರಾನ್ನ , ಮೊಸರನ್ನ ವಿತರಿಸಿದರು. ಸೇತುವೆ,ಕೋಟೆ ಸರ್ಕಲ್, ಬಜಾರ್ ರಸ್ತೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಜ್ಯೂಸ್ ಪಾನಕ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್