“ಕಥಾ ಕಣಜ’ ಸಂಕಲನ ಲೋಕಾರ್ಪಣೆ: ಪಾಟೀಲ್
Team Udayavani, Mar 6, 2021, 6:47 PM IST
ಸಿಂಧನೂರು: ರುದ್ರಗೌಡ ಪಾಟೀಲ್ಪ್ರತಿಷ್ಠಾನ ಹಾಗೂ ಆಕ್ಸ್ಫರ್ಡ್ ಫೌಂಡೇಶನ್ಸಹಯೋಗದಲ್ಲಿ ಮಾ.7ರಂದು ನಗರದಸಂಗಮ್ ಪ್ಯಾಲೇಸ್ನಲ್ಲಿ ಕರುನಾಡಕಥಾ ಕಣಜ ಬಿಡುಗಡೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ರುದ್ರಗೌಡಪಾಟೀಲ್ ಪ್ರತಿಷ್ಠಾನದ ಡಾ| ಚನ್ನನಗೌಡಪಾಟೀಲ್ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ರುದ್ರಗೌಡ ಪಾಟೀಲ್ಪ್ರತಿಷ್ಠಾನದಿಂದ ಅನೇಕ ಸಾಮಾಜಿಕಚಟುವಟಿಕೆ ನಡೆಸಲಾಗಿದೆ.
ಕೊರೊನಾಇದ್ದ ಕಾರಣಕ್ಕೆ ಸಾಹಿತ್ಯ ಕ್ಷೇತ್ರವನ್ನುಆಯ್ಕೆ ಮಾಡಲಾಯಿತು. ರಾಜ್ಯಮಟ್ಟದಮುಕ್ತ ಕಥಾ ಸ್ಪರ್ಧೆಯನ್ನು ಕಳೆದ ವರ್ಷಅಕ್ಟೋಬರ್ನಲ್ಲಿಯೇ ಆರಂಭಿಸಲಾಯಿತುಎಂದರು.ತೀರ್ಪುಗಾರರಾಗಿ ಪ್ರಮುಖರು:ಇಂಗ್ಲೆಂಡ್, ಬಾಂಬೆ, ಬೆಂಗಳೂರು, ಬಳ್ಳಾರಿ,ಶಿರಸಿ ಸೇರಿದಂತೆ ವಿವಿಧ ಕಡೆಯಿಂದ193 ಕಥೆಗಳು ಬಂದಿದ್ದವು. ಅವುಗಳನ್ನುಸ್ಕ್ರೀನಿಂಗ್ ಮಾಡಿ 30 ಕಥೆಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.
ತೀರ್ಪುಗಾರರಾಗಿಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ|ಅಮರೇಶ ನುಗಡೋಣಿ, ಡಾ| ವಿಠuಲರಾವ್ಗಾಯಕ್ವಾಡ ಕಾರ್ಯನಿರ್ವಹಿಸಿ 16ಕಥೆಗಳನ್ನು ಆಯ್ಕೆ ಮಾಡಿದ್ದರು.ಆಯ್ಕೆಯಾದ ಕಥೆಗಳಿವು: ಉತ್ತರ ಕನ್ನಡದಸಂತೋಷಕುಮಾರ ಅವರ ಕಾಮನಬಿಲ್ಲುಕಥೆ ಪ್ರಥಮ, ಬೆಂಗಳೂರಿನ ದಾದಪೀರ್ಚೈಮನ್ ಅವರ ಆವರಣ ದ್ವಿತೀಯ,ಬಳ್ಳಾರಿಯ ಡಾ| ನಂದೀಶ್ವರ ದಂಡೆ ಅವರಕಾಲದ ಕಟ್ಟಳೆ ಮೀರಬಲ್ಲಡೆ ತೃತೀಯಸ್ಥಾನ ಪಡೆದುಕೊಂಡಿವೆ.
ಈ ಮೂರುಕಥೆಗಳಿಗೆ ಕ್ರಮವಾಗಿ 15 ಸಾವಿರ ರೂ., 10ಸಾವಿರ ರೂ., 5 ಸಾವಿರ ರೂ. ಬಹುಮಾನನೀಡಲಾಗುವುದು. ಐದು ಮೆಚ್ಚಿಗೆಪಡೆದ ಕಥೆಗಳಿಗೆ ತಲಾ 2500 ರೂ.ಗಳುಹಾಗೂ ಸಂಕಲನಕ್ಕೆ 8 ಕಥೆಗಳನ್ನು ಆಯ್ಕೆಮಾಡಿಕೊಡಿದ್ದು, 16 ಕಥೆಗಳನ್ನೊಳಗೊಂಡಕರುನಾಡ ಕಥಾ ಸಂಕಲನ ಬಿಡುಗಡೆಮಾಡಲಾಗುವುದು ಎಂದರು.
ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀಸೋಮನಾಥ ಶಿವಾಚಾರ್ಯರು, ಶ್ರೀವರರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯವಹಿಸಲಿದ್ದು, ಲಕ್ಷ್ಮೀದೇವಿ ರುದ್ರಗೌಡಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿವಿಯ ಪ್ರಾಧ್ಯಾಪಕ ಡಾ| ಅಮರೇಶನುಗಡೋಣಿ, ಆಕ್ಸ್ಫರ್ಡ್ ಕಾಲೇಜಿನಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ತಹಶೀಲ್ದಾರ್ಮಂಜುನಾಥ ಭೋಗಾವತಿ, ಶಾಶ್ವತಸ್ವಾಮಿಮುಕ್ಕುಂದಿಮಠ, ಸರಸ್ವತಿ ಪಾಟೀಲ್,ದೇವೇಂದ್ರಪ್ಪ ಹುಡಾ ಭಾಗವಹಿಸಲಿದ್ದಾರೆಎಂದರು.ಆಕ್ಸ್ಫರ್ಡ್ ಕಾಲೇಜಿನ ಅಧ್ಯಕ್ಷಸತ್ಯನಾರಾಯಣ ಶೆಟ್ಟಿ, ಸಾಹಿತಿ ಪಂಪಯ್ಯಸಾಲಿಮಠ, ವಿ.ಸಿ. ಪಾಟೀಲ್ ಸೇರಿದಂತೆಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ರಾಜಕೀಯ ಬಿಟ್ಟು ಕೃಷಿ ಮಾಡುವೆ: ಸಂಗಣ್ಣ ಕರಡಿ
Politics: ರಾಜ್ಯದಲ್ಲಿ ಇನ್ನೂ 9 ವರ್ಷ ಕಾಂಗ್ರೆಸ್ಗೆ ಅಧಿಕಾರ: ಡಿಕೆಶಿ
Politics: ಪ್ರಧಾನಿ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ; ಸಚಿವ ಭೋಸರಾಜು ವಾಗ್ದಾಳಿ
Raichur; ಅನಂತ ಕುಮಾರ್ ಹೆಗಡೆ ಮೂರ್ಖ ಸಂಸದ: ಸಚಿವ ಬಿ.ನಾಗೇಂದ್ರ
BJP; ಒಂದೆರಡು ದಿನಗಳಲ್ಲಿ 20 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ, ನನ್ನ ಹೆಸರೂ ಇದೆ: ಶ್ರೀ ರಾಮುಲು
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ