“ಕಥಾ ಕಣಜ’ ಸಂಕಲನ ಲೋಕಾರ್ಪಣೆ: ಪಾಟೀಲ್‌


Team Udayavani, Mar 6, 2021, 6:47 PM IST

book release function tomorrow

ಸಿಂಧನೂರು: ರುದ್ರಗೌಡ ಪಾಟೀಲ್‌ಪ್ರತಿಷ್ಠಾನ ಹಾಗೂ ಆಕ್ಸ್‌ಫರ್ಡ್‌ ಫೌಂಡೇಶನ್‌ಸಹಯೋಗದಲ್ಲಿ ಮಾ.7ರಂದು ನಗರದಸಂಗಮ್‌ ಪ್ಯಾಲೇಸ್‌ನಲ್ಲಿ ಕರುನಾಡಕಥಾ ಕಣಜ ಬಿಡುಗಡೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ರುದ್ರಗೌಡಪಾಟೀಲ್‌ ಪ್ರತಿಷ್ಠಾನದ ಡಾ| ಚನ್ನನಗೌಡಪಾಟೀಲ್‌ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ರುದ್ರಗೌಡ ಪಾಟೀಲ್‌ಪ್ರತಿಷ್ಠಾನದಿಂದ ಅನೇಕ ಸಾಮಾಜಿಕಚಟುವಟಿಕೆ ನಡೆಸಲಾಗಿದೆ.

ಕೊರೊನಾಇದ್ದ ಕಾರಣಕ್ಕೆ ಸಾಹಿತ್ಯ ಕ್ಷೇತ್ರವನ್ನುಆಯ್ಕೆ ಮಾಡಲಾಯಿತು. ರಾಜ್ಯಮಟ್ಟದಮುಕ್ತ ಕಥಾ ಸ್ಪರ್ಧೆಯನ್ನು ಕಳೆದ ವರ್ಷಅಕ್ಟೋಬರ್‌ನಲ್ಲಿಯೇ ಆರಂಭಿಸಲಾಯಿತುಎಂದರು.ತೀರ್ಪುಗಾರರಾಗಿ ಪ್ರಮುಖರು:ಇಂಗ್ಲೆಂಡ್‌, ಬಾಂಬೆ, ಬೆಂಗಳೂರು, ಬಳ್ಳಾರಿ,ಶಿರಸಿ ಸೇರಿದಂತೆ ವಿವಿಧ ಕಡೆಯಿಂದ193 ಕಥೆಗಳು ಬಂದಿದ್ದವು. ಅವುಗಳನ್ನುಸ್ಕ್ರೀನಿಂಗ್‌ ಮಾಡಿ 30 ಕಥೆಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.

ತೀರ್ಪುಗಾರರಾಗಿಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ|ಅಮರೇಶ ನುಗಡೋಣಿ, ಡಾ| ವಿಠuಲರಾವ್‌ಗಾಯಕ್ವಾಡ ಕಾರ್ಯನಿರ್ವಹಿಸಿ 16ಕಥೆಗಳನ್ನು ಆಯ್ಕೆ ಮಾಡಿದ್ದರು.ಆಯ್ಕೆಯಾದ ಕಥೆಗಳಿವು: ಉತ್ತರ ಕನ್ನಡದಸಂತೋಷಕುಮಾರ ಅವರ ಕಾಮನಬಿಲ್ಲುಕಥೆ ಪ್ರಥಮ, ಬೆಂಗಳೂರಿನ ದಾದಪೀರ್‌ಚೈಮನ್‌ ಅವರ ಆವರಣ ದ್ವಿತೀಯ,ಬಳ್ಳಾರಿಯ ಡಾ| ನಂದೀಶ್ವರ ದಂಡೆ ಅವರಕಾಲದ ಕಟ್ಟಳೆ ಮೀರಬಲ್ಲಡೆ ತೃತೀಯಸ್ಥಾನ ಪಡೆದುಕೊಂಡಿವೆ.

ಈ ಮೂರುಕಥೆಗಳಿಗೆ ಕ್ರಮವಾಗಿ 15 ಸಾವಿರ ರೂ., 10ಸಾವಿರ ರೂ., 5 ಸಾವಿರ ರೂ. ಬಹುಮಾನನೀಡಲಾಗುವುದು. ಐದು ಮೆಚ್ಚಿಗೆಪಡೆದ ಕಥೆಗಳಿಗೆ ತಲಾ 2500 ರೂ.ಗಳುಹಾಗೂ ಸಂಕಲನಕ್ಕೆ 8 ಕಥೆಗಳನ್ನು ಆಯ್ಕೆಮಾಡಿಕೊಡಿದ್ದು, 16 ಕಥೆಗಳನ್ನೊಳಗೊಂಡಕರುನಾಡ ಕಥಾ ಸಂಕಲನ ಬಿಡುಗಡೆಮಾಡಲಾಗುವುದು ಎಂದರು.

ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀಸೋಮನಾಥ ಶಿವಾಚಾರ್ಯರು, ಶ್ರೀವರರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯವಹಿಸಲಿದ್ದು, ಲಕ್ಷ್ಮೀದೇವಿ ರುದ್ರಗೌಡಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿವಿಯ ಪ್ರಾಧ್ಯಾಪಕ ಡಾ| ಅಮರೇಶನುಗಡೋಣಿ, ಆಕ್ಸ್‌ಫರ್ಡ್‌ ಕಾಲೇಜಿನಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ತಹಶೀಲ್ದಾರ್‌ಮಂಜುನಾಥ ಭೋಗಾವತಿ, ಶಾಶ್ವತಸ್ವಾಮಿಮುಕ್ಕುಂದಿಮಠ, ಸರಸ್ವತಿ ಪಾಟೀಲ್‌,ದೇವೇಂದ್ರಪ್ಪ ಹುಡಾ ಭಾಗವಹಿಸಲಿದ್ದಾರೆಎಂದರು.ಆಕ್ಸ್‌ಫರ್ಡ್‌ ಕಾಲೇಜಿನ ಅಧ್ಯಕ್ಷಸತ್ಯನಾರಾಯಣ ಶೆಟ್ಟಿ, ಸಾಹಿತಿ ಪಂಪಯ್ಯಸಾಲಿಮಠ, ವಿ.ಸಿ. ಪಾಟೀಲ್‌ ಸೇರಿದಂತೆಇತರರು ಇದ್ದರು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.