ವಂಚಿಸಿದ ಮಹಿಳೆಗೆ ಕಂಬಕ್ಕೆ ಕಟ್ಟಿ ಥಳಿತ; 7 ಮಂದಿ ಸೆರೆ
woman, tied to a pole , Kodigehalli,beaten,repaying, loan,took
Team Udayavani, Jun 14, 2019, 11:16 AM IST
ಮಾಗಡಿ: ಸುಮಾರು 12 ಲಕ್ಷಕ್ಕೂ ಹೆಚ್ಚು ಚೀಟಿ ಹಣ ಹಾಗೂ ಬಡ್ಡಿಗೆ ಸಾಲಪಡೆದು ಮೂರು ತಿಂಗಳ ಹಿಂದೆ ಪರಾರಿಯಾಗಿದ್ದ ಮಹಿಳೆ ರಾಜಮುನಿಗೆ ಗುರುವಾರ ವಂಚನೆಗೊಳಾಗದ ಮಹಿಳೆಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪರವಾನಗಿ ಇಲ್ಲದೇ ಅಕ್ರಮವಾಗಿ ರಾಜಮುನಿ ಕೊಡುಗೆಹಳ್ಳಿ ಗ್ರಾಮದ
ಬಡಾವಣೆಯೊಂದರಲ್ಲಿದ್ದುಕೊಂಡು ಚೀಟಿ ಹಾಕುತ್ತಿದ್ದಳು. ಚೀಟಿದಾರರು
ಸಹ ಚೀಟಿಗಳು ಪ್ರತಿ ತಿಂಗಳು ಕಟ್ಟಿಕೊಂಡು ಬರುತ್ತಿದ್ದರು. ಆದರೆ,
ಕಳೆದ ಮೂರು ತಿಂಗಳ ಹಿಂದೆ ರಾಜಮುನಿ ಸುಮಾರು 12 ಲಕ್ಷ ರೂ.
ಗಳನ್ನು ಹಾಗೂ ಕೆಲವರಿಂದ ಬಡ್ಡಿಗೆ ಪಡೆದಿದ್ದ ಸಾಲದ ಹಣವನ್ನು
ತೆಗೆದುಕೊಂಡು ಪರಾರಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾಜಮುನಿಯನ್ನು ನೋಡಿದ ಚೀಟಿದಾರರು, ರಾಜಮುನಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ
ಒಪ್ಪಿಸಿದ್ದಾರೆ. ತಾವರೆಕೆರೆ ಪೊಲೀಸರು ಘಟನೆ ಕುರಿತು ಪ್ರಕರಣ
ದಾಖಲಾಗಿದೆ.
ಮರಕ್ಕೆ ಕಟ್ಟಿ ಥಳಿಸಿದ ಆರೋಪದಲ್ಲಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
#WATCH A woman was tied to a pole in Kodigehalli, Bengaluru, yesterday, allegedly for not repaying a loan she took. Police have arrested 7 people in connection with the incident. #Karnataka pic.twitter.com/jpwX3Cr0Gu
— ANI (@ANI) June 14, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ