ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಉತ್ತೀರ್ಣ


Team Udayavani, Jul 17, 2021, 4:22 PM IST

kanakarura news

ಕನಕಪುರ: ಶಿಕ್ಷಣ ಇಲಾಖೆನಿಗದಿಪಡಿಸಿರುವ ದಿನಾಂಕದಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಶುಲ್ಕಪಾವತಿ ಮಾಡಿರುವ ಮಕ್ಕಳುಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಬೇಕು ಎಂದು ಬಿಇಒ ಜಯಲಕ್ಷ್ಮಿ ಮನವಿಮಾಡಿದರು.

ನಗರದ ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಪಿಯು ಪರೀಕ್ಷೆ ರದ್ದುಮಾಡಿದಂತೆ ಎಸ್‌ಎಸ್‌ಎಲ್‌ಸಿಪರೀಕ್ಷೆಯನ್ನು ಮಾಡುವಂತೆ ಕೆಲಸಾರ್ವಜನಿಕರು ಅಭಿಪ್ರಾಯವ್ಯಕ್ತಪಡಿಸಿದ್ದರು.

ಆದರೆ, ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಮೇಲೆ ಮೌಲ್ಯಮಾಪನ ಮಾಡಿ, ಪಿಯುಪರೀಕ್ಷೆಯನ್ನು ರದ್ದು ಮಾಡಿದೆ. ಆದರೆ,ಕಳೆದ ಬಾರಿ 9ನೇ ತರಗತಿ ಮಕ್ಕಳಿಗೆಪರೀಕ್ಷೆಯೇ ನಡೆದಿಲ್ಲ. ಹೀಗಾಗಿಮೌಲ್ಯಮಾಪನ ಮಾಡಲು ದಾಖಲೆಗಳುಲಭ್ಯವಿಲ್ಲದ ಕಾರಣ ಎಸ್‌ಎಸ್‌ಎಲ್‌ಸಿಪರೀಕ್ಷೆ ನಡೆಸಲುಇಲಾಖೆ ತೀರ್ಮಾನಿಸಿದೆ.ಪರೀಕ್ಷೆಗೆ ಹಾಜರಾಗುವ ಎಲ್ಲವಿದ್ಯಾìರ್ಥಿಗಳು ಉತ್ತೀರ್ಣರಾಗಲುಅವಕಾಶವಿದೆ. ಕಡ್ಡಾಯವಾಗಿವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಬೇಕುಎಂದರು.

ಎರಡು ದಿನಗಳ ಕಾಲ ಪರೀಕ್ಷೆ: ಶಿಕ್ಷಣಇಲಾಖೆ ನಿಗದಿಪಡಿಸಿರುವ ಜು.19ರಂದುಗಣಿತ, ವಿಜ್ಞಾನ ಮತ್ತು ಸಮಾಜ ಹಾಗೂಜು.22ರಂದು ಪ್ರಥಮ ದ್ವೀತಿಯ ಮತ್ತುತೃತಿಯ(ಭಾಷಾ ವಿಷಯಗಳಂತೆ) ಎರಡುದಿನಗಳಕಾಲ ಪರೀಕ್ಷೆ ನಡೆಯಲಿದೆ. ಮಕ್ಕಳಅನುಕೂಲಕ್ಕಾಗಿ ಪ್ರತಿ ವಿಷಯಕ್ಕೆ 40ರಂತೆಮೂರು ವಿಷಯಗಳಿಂದ ಮೊದಲ ದಿನ120 ಅಂಕ, ಎರಡನೇ ದಿನವೂ 120ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಮೂರುವಿಷಯಗಳ ಒಎಂಆರ್‌ ಪ್ರತಿಗಳು ಬೇರೆಬೇರೆ ಬಣ್ಣಗಳಲ್ಲಿ ಇರಲಿದೆ.ವಿದ್ಯಾರ್ಥಿಗಳಿಗೆ ಗೋಂದಲವಾಗದಂತೆಈಗಾಗಲೇ ಎಲ್ಲ ಶಾಲೆಗಳಲ್ಲೂ ಪೂರ್ವಸಿದ್ಧತೆ ಪರೀಕ್ಷೆ ಮಾಡಲಾಗಿದೆ ಎಂದುಹೇಳಿದರು.ಒಂದು ಕೊಠಡಿಯಲ್ಲಿ 12 ಮಕ್ಕಳು:ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒಂದುಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರಅವಕಾಶಕಲ್ಪಿಸಲಾಗಿದೆ. ಸಮರ್ಪಕ ಸಾರಿಗೆವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣಮಕ್ಕಳ ಅನುಕೂಲಕ್ಕಾಗಿ ಹೋಬಳಿಮಟ್ಟದಲ್ಲೂ ಪರೀಕ್ಷಾ ಕೇಂದ್ರಗಳನ್ನುತೆರೆಯಲಾಗಿದೆ.ಖಾಸಗಿ ಶಾಲೆಗಳು ಶಾಲಾಶುಲ್ಕದ ಕಾರಣಕ್ಕೆ ಮಕಳಿಗೆ ‌R ಪರೀಕ್ಷಾಪ್ರಮಾಣಪತ್ರನೀಡದೆನಿರಾಕರಿಸುವಂತಿಲ್ಲ.

ಪರೀಕ್ಷಾ ಶುಲ್ಕ ಪಾವತಿ ಮಾಡಿರುವ ಎಲ್ಲಮಕ್ಕಳಿಗೂ ಪ್ರವೇಶ ಪತ್ರಕೋಡಬೇಕು. ಈಸಂಬಂಧ ಖಾಸಗಿ ಶಾÇಗಳಿೆ ಗೆ ಸೂಚನೆಕೊvಲಾ ‌ ಗಿದೆ. ಇದರ Öೂರೆ ತ ಾಗಿಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದವಂಚಿತರಾಗುವ ಆತಂಕವಿದ್ದರೆ, ನಮ್ಮಗಮನಕ್ಕೆ ತರಬೇಕು. ನಾವು ಸಮÓÂೆಬಗೆಹರಿಸುತ್ತೆವೆ ಎಂದರು.ಆತಂಕ ಪಡುವ ಅಗತ್ಯವಿಲ್ಲ: ಶಿಕ್ಷಣಇಲಾಖೆ ಪರೀಕ್ಷೆಗೆ ಅಗತ್ಯವಿರುವಮುಂಜಾಗೃತ ಹಾಗೂ ಸುರಕ್ಷತಾ ಕ್ರಮಕೈಗೊಂಡಿದೆ. ಪರೀಕಗೆ ೆÒ ಹಾಜರಾಗುವಯಾವುದೇ ಮಕಳುR ಹಾಗೂ ± ‌ ೊàಷಕರುಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಂದುÊುಗ ‌ ುವ®ು‌ ° ಪರೀಕ್ಷಿಸಿ ಖಚಿತಪಡಿಸಿಕೊಂಡು ಕೊಠಡಿಗೆ ಬಿಡಲಾಗುತ ‌ ¤ದೆ.ಸೋಂಕಿನ ಲಕಣಗ Ò ಳು‌ ಕಂಡು ಬಂದವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಮಾಡಲಾಗಿದೆ. ಪರೀಕ್ಷೆಗೆ ಬರುವ ಎಲ್ಲಮಕಳ ‌R ನ್ನು ತೇರ್ಗಡೆ ಮಾಡಲಾಗುತ್ತದೆ.ಹೀಗಾಗಿ ಎಲ್ಲ ಮಕ್ಕಳು ಪರೀಕಗೆ ೆÒಕಡ್ಡಾಯವಾಗಿ ಹಾಜರಾಗಬೆ ‌ àಕು ಎಂದುತಿಳಿಸಿದÃು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.