ರಾಮನಗರ: ಬಸ್ ಗೆ ಎದುರಾಗಿ ಬಂದ ಒಂಟಿ ಸಲಗ; ಪ್ರಯಾಣಿಕರಲ್ಲಿ ಆತಂಕ
Team Udayavani, Sep 15, 2022, 9:43 PM IST
ರಾಮನಗರ : ಒಂಟಿ ಸಲಗವೊಂದು ಬಸ್ ಗೆ ಎದುರಾಗಿ ಬಂದು ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ.
ಕನಕಪುರ ತಾಲೂಕಿನ ಕಾಡುಶಿವನಹಳ್ಳಿಗೆ ಹೋಗುತ್ತಿದ್ದ ಬಸ್ ಗೆ ಎದುರಾಗಿ ಬಂದ ಒಂಟಿ ಸಲಗ ನೋಡಿ ಗಾಬರಿಗೊಂಡು ಪ್ರಯಾಣಿಕರು ಕಿರುಚಾಡಿದರು.
ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸಲಗ ಸ್ವಲ್ಪ ಸಮಯ ಭಯ ಹುಟ್ಟಿಸಿ ನಂತರ ಕಾಡಿನೊಳಗೆ ಹೋಗಿದೆ. ಆ ಬಳಿಕ ಭಯದಿಂದಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ