ನೀನಾಸಂ ಶಿಬಿರದಲ್ಲಿ ಆಕರ್ಷಕ ಕಲಾಕೃತಿಗಳು
Team Udayavani, Oct 5, 2019, 6:02 PM IST
ಸಾಗರ: ಶುಕ್ರವಾರದಿಂದ ತಾಲೂಕಿನ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ ಆರಂಭವಾಗಿದೆ. ಕೇವಲ ಕರ್ನಾಟಕವಲ್ಲದೆ ಹೊರ ರಾಜ್ಯಗಳಿಂದಲೂ ಶಿಬಿರಾರ್ಥಿಗಳಾಗಿ ಹಲವಾರು ಜನ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಯಿಂದಲೂ ದೊಡ್ಡ ಸಂಖ್ಯೆಯಲ್ಲಿ ಶಿಬಿರದಲ್ಲಿ ಯುವ ವರ್ಗ ಮತ್ತು ನಿವೃತ್ತ ಹಿರಿಯರು ಪಾಲ್ಗೊಳ್ಳುವುದು ವಿಶೇಷ.
ಈ ಬಾರಿಯಂತೂ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುವ ಡಾ| ನಾ.ಸೋಮೇಶ್ವರ ಅಂತವರು “ಶಿಬಿರಾರ್ಥಿ’ಯಾಗಿ ಪಾಲ್ಗೊಂಡಿದ್ದಾರೆ.
ನೀನಾಸಂ ಸಂಸ್ಕೃತಿ ಶಿಬಿರ ಎಂಬುದು ಕೇವಲ ಉಪನ್ಯಾಸ, ಸಂವಾದ, ನಾಟಕ, ಇತರ ಕಲಾ ಪ್ರದರ್ಶನಗಳಿಗೆ ಸೀಮಿತವಲ್ಲ. ಇಡೀ ನೀನಾಸಂ ಪ್ರದೇಶದಲ್ಲಿ ಲಭ್ಯ ವಸ್ತುಗಳನ್ನು ಬಳಸಿ ಇಲ್ಲಿನ ನೀನಾಸಂ ವಿದ್ಯಾರ್ಥಿಗಳು ರೂಪಿಸುವ ಕಲಾಕೃತಿಗಳೇ ಹೊಸ ಹೊಸ ವ್ಯಾಖ್ಯಾನಗಳನ್ನು ಮಾಡಬಲ್ಲವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ