Kumar Bangarappa ಬಿಜೆಪಿ ಬಿಡಲ್ಲ: ಸಂಸದ ರಾಘವೇಂದ್ರ
Team Udayavani, Feb 25, 2024, 11:18 PM IST
ಶಿವಮೊಗ್ಗ: ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಸಿದ್ಧಾಂತ ಒಪ್ಪಿದ್ದಾರೆ. ಬಿಜೆಪಿಯಲ್ಲೇ ಇದ್ದಾರೆ. ಮುಂದೆ ಕೂಡ ಬಿಜೆಪಿಯಲ್ಲೇ ಇರುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಆಹ್ವಾನ ಕುರಿತು ಅವರು ಮಾತನಾಡಿ, ಕುಮಾರ್ ಅವರು ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಬಿಜೆಪಿ
ಯಲ್ಲೇ ಇರಲಿದ್ದಾರೆ ಎಂದರು.
ದೇವಾಲಯ ಆದಾಯದಲ್ಲಿ ಶೇ.10ರಷ್ಟು ತೆಗೆಯಲು ಸರಕಾರ ಮುಂದಾಗಿತ್ತು. ಇದಕ್ಕಾಗಿ ಹಿಂದೂ ಧಾರ್ಮಿಕ ದತ್ತಿ ಮಸೂದೆಯನ್ನು ಸರಕಾರ ಮಂಡನೆ ಮಾಡಿತ್ತು. ದೇವರ ದಯೆಯಿಂದ ಈ ಮಸೂದೆ ಪಾಸಾಗಿಲ್ಲ. ಸರಕಾರದ ವಿರುದ್ಧ ವಿಧಾನಪರಿಷತ್ನಲ್ಲಿ ಮತ ಬಿದ್ದಿವೆ. ಇನ್ನಾದರೂ ಸರಕಾರ ಜನ ವಿರೋಧಿ ನಡವಳಿಕೆಗಳಿಂದ ದೂರ ಆಗಬೇಕು ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ