ಶಿಕಾರಿಪುರ – ಸೊರಬ ಸಂಚಾರ ಬಂದ್; ಮಣಿಪಾಲ-ಶಿವಮೊಗ್ಗ ಬದಲಿ ಮಾರ್ಗ ಯಾವುದು?
Team Udayavani, Aug 10, 2019, 3:28 PM IST
ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕುಮದ್ವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಬಳಿ ಗೌರಿ ಹಳ್ಳ ಎಂಬಲ್ಲಿ ಕುಮದ್ವತಿ ನದಿ ರಸ್ತೆ ಗೆ ನುಗಿದೆ.
ರಸ್ತೆ ಮೇಲೆ 3- 4 ಅಡಿ ನೀರು ಹರಿಯುತ್ತಿರುವ ಪರಿಣಾಮ ಶಿಕಾರಿಪುರ – ಶಿರಾಳಕೊಪ್ಪ – ಸೊರಬ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಶಿವಮೊಗ್ಗದಿಂದ- ತೀರ್ಥಹಳ್ಳಿ ಎಲ್ಲಾ ಮಾರ್ಗಗಳು ಕಡಿತದಿಂದ ರದ್ದಾದ ಮಾರ್ಗಗಳು..
* ಶಿವಮೊಗ್ಗ ಮಂಡಗದ್ದೆ ತೀರ್ಥಹಳ್ಳಿ
*ಶಿವಮೊಗ್ಗ ಆಯನೂರು ಕನ್ನಂಗಿ ಬೆಜ್ಜುವಳ್ಳಿ ತೀರ್ಥಹಳ್ಳಿ .
*ತೀರ್ಥಹಳ್ಳಿ_ಕೊಪ್ಪ ರಸ್ತೆ ಸದ್ಯಕ್ಕೆ ಬಂದ್
*ತೀರ್ಥಹಳ್ಳಿ _ಆಗುಂಬೆ ರಸ್ತೆ ಬಂದ್.
*ಕಮ್ಮರಡಿ_ಕಲ್ಮನೆ ಸಂಪರ್ಕ ಬಂದ್ ಆಗಿದೆ
ಸದ್ಯಕ್ಕೆ ಇರುವ ಮಾರ್ಗ
ಶಿವಮೊಗ್ಗ ಆಯನೂರು ರಿಪ್ಪನ್ ಪೇಟೆ ಹುಂಚ ಕೊಣಂದೂರು_ತೀರ್ಥಹಳ್ಳಿ
ಮಣಿಪಾಲ್ ಗೆ ಹೋಗುವವರು ..ಶಿವಮೊಗ್ಗ ರಿಪ್ಪನ್ ಪೇಟೆ ನಗರ ಮಾರ್ಗವನ್ನು ಬಳಸಬಹುದಾಗಿದೆ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ