ಹತ್ಯೆ ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಿ


Team Udayavani, Feb 23, 2022, 5:41 PM IST

shivamogga news

ಶಿವಮೊಗ್ಗ: ಹರ್ಷ ಹತ್ಯೆಯನ್ನುಕೇವಲ ಕೊಲೆ ಎಂದು ಪರಿಗಣಿಸದೇಅದನ್ನು ಭಯೋತ್ಪಾದಕ ಕೃತ್ಯ ಎಂದೇಪರಿಗಣಿಸಬೇಕು ಎಂದು ಸಂಸದ ತೇಜಸ್ವಿಸೂರ್ಯ ಆಗ್ರಹಿಸಿದ್ದಾರೆ.ಮಂಗಳವಾರ ಹರ್ಷ ಮನೆಗೆ ತೆರಳಿಆತನ ಕುಟುಂಬದವರಿಗೆ ಸಾಂತ್ವನ ಹೇಳಿದಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಹರ್ಷನ ಹತ್ಯೆಯನ್ನುಪ್ರತ್ಯೇಕವಾಗಿ ಪ್ರಕರಣಎಂದು ಪರಿಗಣಿಸುವಂತಿಲ್ಲ.ಈ ಹಿಂದೆ ಹತ್ಯೆಗೊಳಗಾದಹಿಂದೂಪರ ಕಾರ್ಯಕರ್ತರಮಾದರಿಯಲ್ಲೇ ಆತನನ್ನೂಕೊಲೆ ಮಾಡಲಾಗಿದೆ ಎಂದುಆಕ್ರೋಶ ವ್ಯಕ್ತಪಡಿಸಿದರು.

ಈ ಹತ್ಯೆ ಪ್ರಕರಣದಲ್ಲಿ ಬ ಂ ಧಿ ñ ‌ Ã ಾ ಗಿ Ã ‌ ು Ê ‌ Ê ‌ Ã ‌ಹಿಂದೆ ಬೇರೆಯವರೇ ಇದ್ದಾರೆ. ಸಂಚುರೂಪಿಸಿದವರನ್ನು ಬಯಲಿಗೆಳೆಯಬೇಕು.ಇದಕ್ಕೆ ಪೂರಕವಾಗಿ ರಾಷ್ಟಿÅàಯ ತನಿಖಾದಳದ ಮಾದರಿಯಲ್ಲಿ ರಾಜ್ಯದಲ್ಲಿಪ್ರತ್ಯೇಕ ತನಿಖಾ ದಳ ಸ್ಥಾಪಿಸಬೇಕೆಂದುಒತ್ತಾಯಿಸಿದರು.ಕುಟ್ಟಪ್ಪ, ಶರತ್‌ ಮಡಿವಾಳ,ಪರೇಶ್‌ ಮೆಸ್ತ, ರುದ್ರೇಶ್‌ ಹೀಗೆ ನಾವುಕಳೆದುಕೊಂಡಿರುವ ಹಿಂದೂಪರಕಾರ್ಯಕರ್ತರ ಪಟ್ಟಿ ಬೆಳೆಯುತ್ತಲೇ ಇದೆ.

ಇದಕ್ಕೆಲ್ಲಾ ಒಂದು ಶಾಶ್ವತಅಂತ್ಯ ಕಾಣಿಸಲೇಬೇಕು. ಹರ್ಷನಬಳಿಕ ನಾವು ಮತ್ತೆ ಯಾವಹಿಂದೂಪರ ಕಾರ್ಯಕರ್ತರನ್ನೂಕಳೆದುಕೊಳ್ಳಬಾರದು. ಆ ನಿಟ್ಟಿನಲ್ಲಿಸರ್ಕಾರ ಕ್ರಮ ಕೈಗೊಳ್ಳುವುದೆಂಬವಿಶ್ವಾಸವಿದೆ ಎಂದು ಹೇಳಿದರು.ಇಂತಹ ಕೃತ್ಯಗಳ ಹಿಂದೆ ಎಸ್‌ಡಿಪಿಐ,ಸಿಎಫ್‌ಐ, ಪಿಎಫ್‌ಐ ಮುಂತಾದಸಂಘಟನೆಗಳ ಕೈವಾಡವಿರುವುದು ಅನೇಕಬಾರಿ ಜಗಜ್ಜಾಹೀರಾಗಿದೆ. ಕೇರಳದಿಂದಆರಂಭವಾದ ಈ ಸಂಘಟನೆಗಳ ದುಷ್ಕೃತ್ಯಇಂದು ಅನೇಕ ರಾಜ್ಯಗಳಿಗೆ ವಿಸ್ತರಿಸಿದೆ.ಯಾರೋ ಹಣ ಒದಗಿಸುತ್ತಾರೆ.

ಇನ್ನುಯಾರೋ ಸುಫಾರಿ ನೀಡುತ್ತಾರೆ. ಮತ್ತೆಯಾರೋ ಕೊಲೆ ಮಾಡುತ್ತಾರೆ.ಈಗ ಹರ್ಷ ಹತ್ಯೆ ಪ್ರಕರಣದಮೂಲವನ್ನೇ ನಾವು ಪತ್ತೆಮಾಡಬೇಕಿದೆ ಎಂದರು.ಕಾಂಗ್ರೆಸ್‌ ಸರ್ಕಾರವಿದ್ದಾಗನಾವು ನ್ಯಾಯಕ್ಕಾಗಿ ಪ್ರತಿಭಟನೆಮಾಡಬೇಕಿತ್ತು. ಸಿಎಂಗೆಮನವಿ ಮಾಡಬೇಕಿತ್ತು. ಆದರೆಈಗ ನಮ್ಮದೇ ಸರ್ಕಾರವಿದೆ.ಈ ಸರ್ಕಾರಕ್ಕೆ ಹಿಂದೂಪರಕಾರ್ಯಕರ್ತರ ಬಗ್ಗೆ ಬದ್ಧತೆಯಿದೆ.ಸಿಎಂ ಬಸವರಾಜ ಬೊಮ್ಮಾಯಿ ನಿಜಕ್ಕೂಸಮರ್ಥರಿದ್ದಾರೆ. ಅವರು ಹರ್ಷಕುಟುಂಬಕ್ಕೆ ನ್ಯಾಯ ಕೊಡಿಸುತ್ತಾರೆಂಬವಿಶ್ವಾಸವಿದೆ. ಅನೇಕ ಹಿಂದೂಪರಕಾರ್ಯಕರ್ತರು ಬೆವರು, ರಕ್ತ ಹರಿಸಿದಪರಿಣಾಮವಾಗಿ ರಾಜ್ಯ ಹಾಗೂಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ.ಹರ್ಷನ ಬಲಿದಾನ ವ್ಯರ್ಥವಾಗಲು ಈಸರ್ಕಾರ ಬಿಡುವುದಿಲ್ಲ. ಕೇವಲ ಆರುಜನರ ಬಂಧನದೊಂದಿಗೆ ಪ್ರಕರಣಮುಗಿಯುವುದಿಲ್ಲ. ಮೂಲವನ್ನೇà ಬೇರು ಸಹಿತ ಕಿತ್ತುಹಾಕುತ್ತೇವೆಎಂದು ಭರವಸೆ ನೀಡಿದರು. ಇದೇವೇಳೆ ಬಿಜೆಪಿ ಯುವಮೋರ್ಚಾದಿಂದಹರ್ಷನ ಕುಟುಂಬಕ್ಕೆ 5 ಲಕ್ಷ ರೂ. ಹಣನೀಡಲಾಯಿತು.

ಟಾಪ್ ನ್ಯೂಸ್

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.