ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ಇಂಜಿನ್ ಸಮಸ್ಯೆ: ತಪ್ಪಿದ ದುರಂತ
Team Udayavani, Aug 27, 2020, 12:16 PM IST
ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ಇಂಜಿನ್ ಸಮಸ್ಯೆ ಕಂಡುಬಂದು ಸಕಾಲದಲ್ಲಿ ಕಾರ್ಯಾರಣೆ ನಡೆಸಿ ದುರಂತ ತಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.
ಮಲ್ಪೆಯಿಂದ ಆಗಸ್ಟ್ 25 ( ಮಂಗಳವಾರ ರಾತ್ರಿ) ರಂದು ಹೊರಟಿದ್ದ ಕೃಷ್ಣ ಹೆಸರಿನ ಬೋಟ್ ಬುಧವಾರ ಸಂಜೆ ಭಟ್ಕಳದ ನೇತ್ರಾಣಿ ಸಮೀಪ ಸಮಸ್ಯೆಗೆ ಸಿಲುಕಿತ್ತು. ಬೋಟ್ ನ ಇಂಜಿನ್ ಭಾಗಕ್ಕೆ ನೀರು ನುಗ್ಗಿದ್ದ ಕಾರಣ ದೋಷ ಕಂಡುಬಂದಿತ್ತು ಎನ್ನಲಾಗಿದೆ.
ಬೋಟ್ ನಲ್ಲಿ ಏಳು ಜನರು ಇದ್ದರು. ಕೂಡಲೇ ಇನ್ನೊಂದು ಬೋಟ್ ಕಳುಹಿಸಿ ಆ ಅದರ ಸಹಾಯದಿಂದ ಬೋಟ್ ಅನ್ನು ಮಲ್ಪೆಗೆ ಎಳೆದು ತರಲಾಗುತ್ತದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೋಟ್ ಮಾಲಕ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ