ಕೋಡಿಬೆಂಗ್ರೆಯಲ್ಲಿ ಬೋಟ್ಮುಳುಗಡೆ: 9 ಲಕ್ಷ ರೂ. ನಷ್ಟ
Team Udayavani, Aug 14, 2018, 11:04 AM IST
ಮಲ್ಪೆ: ಮೀನುಗಾರಿಕೆ ತೆರಳಿದ್ದ ಶಕುಂತಳಾ ಕರ್ಕೇರ ಅವರ ಹನುಮ ಸಾನ್ನಿಧ್ಯ ಬೋಟ್ ಕೋಡಿಬೆಂಗ್ರೆ ಸಮೀಪ ರವಿವಾರ ಬಂಡೆಗೆ ಬಡಿದು ಹಾನಿಗೀಡಾಗಿ ಮುಳುಗಿದ್ದು, 9 ಲ. ರೂ. ನಷ್ಟ ಅಂದಾಜಿಸಲಾಗಿದೆ.
ಕೋಡಿಬೆಂಗ್ರೆ ಬಳಿ ಸುಮಾರು 12 ಮಾರು ಆಳದೂರದಲ್ಲಿರುವಾಗ ತಾಂತ್ರಿಕ ದೋಷ ಉಂಟಾಗಿ ಎಂಜಿನ್ ಕೆಟ್ಟು ಹೋಯಿತು. ಗಾಳಿ ಮಳೆಯಿಂದಾಗಿ ಬೋಟ್ ನಿಯಂತ್ರಣಕ್ಕೆ ಸಿಗದೆ ಸುಮಾರು 7 ಮಾರುಗಳಷ್ಟು ತೀರಕ್ಕೆ ಬಂದು ಕಲ್ಲಿಗೆ ಬಡಿದು ನೀರು ತುಂಬಿ ಮುಳುಗಿತು. ಬೋಟಿನಲ್ಲಿದ್ದ ಮೂವರನ್ನು ಭವತ್ಯ ಮತ್ತು ಲಕ್ಷ್ಮೀಪಂಡರಿ ಬೋಟಿನವರು ರಕ್ಷಿಸಿದ್ದಾರೆ. ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ