ಶಿರೂರಿನ ಇನ್ನೊಂದು ದೋಣಿ ಎರ್ಮಾಳಿನಲ್ಲಿ ಪತ್ತೆ
Team Udayavani, Aug 8, 2022, 8:50 AM IST
ಪಡುಬಿದ್ರಿ : ಬೈಂದೂರು, ಗಂಗೊಳ್ಳಿ ಭಾಗದಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಹಲವು ದೋಣಿಗಳು ಕೊಚ್ಚಿಹೋಗಿದ್ದು, ಆ ಪೈಕಿ ಇನ್ನೊಂದು ಕಿರು ದೋಣಿ ಎರ್ಮಾಳು ಬಡಾ ಸಮುದ್ರ ಕಿನಾರೆಯಲ್ಲಿ ರವಿವಾರ ಪತ್ತೆಯಾಗಿದೆ.
ಗ್ರಾ.ಪಂ. ಸದಸ್ಯ ಶಿವಕುಮಾರ್ ಉಚ್ಚಿಲ ಮತ್ತು ಸಹೋದರ ಅದನ್ನು ದಡಕ್ಕೆ ತಂದು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಿರೂರಿನ ಅಬ್ದುಲ್ ಖಾದಿರ್ ಅವರಿಗೆ ಸೇರಿದ ದೋಣಿ ಇದಾಗಿದ್ದು, ಅವರು ಎರ್ಮಾಳಿಗೆ ಬಂದು ರಸ್ತೆ ಮಾರ್ಗದ ಮೂಲಕ ಶಿರೂರಿಗೆ ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಡುಕರೆಗೆ ತೇಲಿಬಂದ ದೋಣಿ ಮುರುಡೇಶ್ವರದ್ದು
ಕಟಪಾಡಿ: ಉದ್ಯಾವರ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಶನಿವಾರ ಪತ್ತೆಯಾಗಿದ್ದ ಸಣ್ಣ ದೋಣಿಯ ಮುರುಡೇಶ್ವರದ್ದು ಎಂದು ತಿಳಿದುಬಂದಿದೆ. ರವಿವಾರ ಅದರ ಮಾಲಕರು ಬಂದು ರಸ್ತೆ ಮೂಲಕ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ : ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ