ಡಾ|ವಿ.ಎಸ್. ಆಚಾರ್ಯ ಪುಣ್ಯತಿಥಿ, ಪುತ್ಥಳಿಗೆ ಗೌರವಾರ್ಪಣೆ
Team Udayavani, Feb 15, 2019, 1:15 AM IST
ಉಡುಪಿ: ನಗರ ಬಿಜೆಪಿ ಮತ್ತು ದೀನ ದಯಾಳ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಆಧುನಿಕ ಉಡುಪಿ ಅಭಿವೃದ್ಧಿಯ ಹರಿಕಾರ ಡಾ| ವಿ.ಎಸ್ ಆಚಾರ್ಯರ ಪುಣ್ಯ ತಿಥಿ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಅವರ ಪುತ್ಥಳಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾಲಾರ್ಪಣೆ ಮಾಡಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ವಿಭಾಗೀಯ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಮಾಜಿ ಅಧ್ಯಕ್ಷ ಸೋಮಶೇಖರ ಭಟ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ರಾಜ್ಯ ಕಾರ್ಯದರ್ಶಿ ಶ್ವಾಮಲಾ ಕುಂದರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ದಾವೂದ್ ಅಬೂಬಕರ್, ನಗರಸಭಾ ಸದಸ್ಯರಾದ ಡಿ. ಬಾಲಕೃಷ್ಣ ಶೆಟ್ಟಿ, ಗಿರೀಶ್ ಅಂಚನ್, ಸಂತೋಷ ಜತ್ತನ್, ಮಂಜುಳಾ ವಿ.ನಾಯಕ್, ಸುಂದರ ಜೆ. ಕಲ್ಮಾಡಿ, ಮಂಜುನಾಥ, ಭಾರತಿ ನಾಯ್ಕ, ಮುಂದಾಳುಗಳಾದ ಮೋಹನ್ ಉಪಾಧ್ಯಾಯ, ಪ್ರವೀಣ್ ಕಪ್ಪೆಟ್ಟು, ಜಗದೀಶ ಆಚಾರ್ಯ, ಕಿಶೋರ ಪೂಜಾರಿ, ಸಂಧ್ಯಾ ರಮೇಶ, ರಜನಿ ಹೆಬ್ಟಾರ್, ನಯನಾ ಗಣೇಶ್, ದಯಾಸಿನಿ ಉಪಸ್ಥಿತರಿದ್ದರು.