ಆಕರ್ಷಿಸುತ್ತಿವೆ ಮಳಿಗೆ, ಮನೋರಂಜನೆ ಆಟಗಳು
ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Team Udayavani, Nov 25, 2019, 5:45 AM IST
ವಿಶೇಷ ವರದಿ-ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಭಾಗಿಯಾ ಗಲು ಸಾವಿರಾರು ಭಕ್ತರು ದಿನನಿತ್ಯ ಆಗಮಿ ಸುತ್ತಿದ್ದು, ಸಕಲ ವ್ಯವಸ್ಥೆಗಳನ್ನೂ ಅಚ್ಚು ಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಬಂದೋಬಸ್ತನ್ನೂ ಕೈಗೊಳ್ಳಲಾಗಿದೆ.
ವಸ್ತುಪ್ರದರ್ಶನ ಮಂಟಪ ದಲ್ಲಿ 197 ಮಳಿಗೆ ಹೊರತು ಪಡಿಸಿ ಮುಖ್ಯ ದ್ವಾರದಿಂದ ವಸತಿ ಗೃಹ ಸಾಕೇತವರೆಗೂ ರಸ್ತೆಯ ಇಕ್ಕೆಲಗಳಲ್ಲಿ ತಿಂಡಿ-ತಿನಿಸು, ಹಣ್ಣುಗಳು, ಮಂಜುನಾಥ ಸ್ವಾಮಿ ಭಾವಚಿತ್ರ ಮಾರಾಟ, ಮನೆ ಬಳಕೆ ವಸ್ತುಗಳು ಸಹಿತ 300ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸುತ್ತಿವೆ.
ಮನೋರಂಜನೆ
ಮನೋರಂಜನೆಗಾಗಿ ಅಮೃತ ವರ್ಷಿಣಿ ಸಭಾಭವನ ಹಿಂಭಾಗ ಡ್ರ್ಯಾಗನ್, ಕೊಲಂಬಸ್, ಡ್ಯಾನ್ಸ್ ಕಾರ್, ಜೈಂಟ್ ವೀಲ್ ಮತ್ತಿತರ ಗೇಮ್ಗಳು ಮಕ್ಕಳು-ಹಿರಿಯರನ್ನು ಆಕರ್ಷಿಸುತ್ತಿವೆ.
ಅನ್ನದಾಸೋಹ
ಶ್ರೀಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ನ. 24ರಂದು 25ರಿಂದ 30 ಸಾವಿರ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 25ರಂದು 40-45 ಸಾವಿರ, 26ರಂದು 1.50 ಲಕ್ಷಕ್ಕೂ ಹೆಚ್ಚು ಭಕ್ತರ ನಿರೀಕ್ಷೆ ಹೊಂದಲಾಗಿದೆ ಎಂದು ಅನ್ನಛತ್ರದ ಮೇಲುಸ್ತುವಾರಿ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿ¨ªಾರೆ.
ಬಂದೋಬಸ್ತ್
ನ. 25, 26ರಂದು ಓರ್ವ ವೃತ್ತ ನಿರೀಕ್ಷಕರು, 210 ಹೋಮ್ ಗಾರ್ಡ್, 210 ಪೊಲೀಸ್, 20 ಎಎಸ್ಐ , 1 ಅಗ್ನಿಶಾಮಕ ವಾಹನ, ಜಿಲ್ಲಾ ಮೀಸಲು ಪಡೆಯ 15 ಪೊಲೀಸರ ತಂಡ, 15 ಮಂದಿ ಸಂಚಾರಿ ಪೊಲೀಸ್ ತಂಡ ಕಾರ್ಯ ನಿರ್ವಹಿಸಲಿದೆ. ಡಿಸಿಎಂ ಡಾ| ಅಶ್ವತ್ಥ ನಾರಾಯಣ ಅವರು ಆಗಮಿಸುವ ಹಿನ್ನೆಲೆ 26ರಂದು ಹೆಚ್ಚುವರಿ ಬಂದೋಬಸ್ತ್ ಇರಲಿದೆ.
- ಸಂದೇಶ್ ಪಿ.ಜಿ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ