ಗುಳ್ಳಾಡಿ: ಗೂಳಿ ತಿವಿದು ರೈತ ಸಾವು
Team Udayavani, Oct 18, 2019, 8:51 PM IST
ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಳ್ಳಾಡಿ ಎಂಬಲ್ಲಿ ತಾನು ಸಾಕಿದ ಎತ್ತು ಮಾಲಕನನ್ನೇ ತಿವಿದು ಕೊಂದ ಘಟನೆ ಅ. 18ರ ಮಧ್ಯಾಹ್ನ ಸಂಭವಿಸಿದೆ.
ಹಿರಿಯ ಸಾವಯವ ಕೃಷಿಕ ಗುಳ್ಳಾಡಿ ಪದ್ಮನಾಭ ಭಟ್ (70) ಅವರು ಹಲವು ವರ್ಷಗಳಿಂದ ಕೃಷಿ ಹಾಗೂ ಹೈನುಗಾರಿಕೆ ಮಾಡುತ್ತಿದ್ದರು.ಅವರು ಕೃಷಿ ಅಗತ್ಯಕ್ಕಾಗಿ ಒಂದು ಎತ್ತನ್ನು ಕೂಡ ಸಾಕಿದರು.
ಶುಕ್ರವಾರ ಮಧ್ಯಾಹ್ನ ಈ ಹೋರಿಗೆ ಏಕಾಏಕಿ ಮದವೇರಿದ್ದು, ಅದು ಪದ್ಮನಾಭ ಭಟ್ಟರಿಗೆ ತಿವಿಯಿತು. ಪರಿಣಾಮ ಗಂಭೀರ ಗಾಯಗೊಂಡ ಭಟ್ಟರನ್ನು ತತ್ಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ