ಬಂಡೀಮಠ: ಶಿಲಾಶಾಸನ ಪತ್ತೆ
Team Udayavani, Dec 21, 2018, 2:30 AM IST
ಉಡುಪಿ: ಬಾರಕೂರು ಬಂಡೀಮಠದ ಮಂಜುನಾಥ ಪೂಜಾರಿ ಹಾಗೂ ಕುಶಲ ಶೆಟ್ಟಿ ಅವರ ಗದ್ದೆಯ ದಾರಿಯಲ್ಲಿ ಶಿಲಾಶಾಸನ ಕಂಡು ಬಂದಿದೆ. ಇದರಲ್ಲಿ ಈಶ್ವರ ಲಿಂಗ, ಬಸವ, ಸೂರ್ಯ ಚಂದ್ರ, ಕಾಲು ದೀಪ ಇದೆ. ಸುಮಾರು 2 ಅಡಿ ಅಗಲ, 3 ಅಡಿ ಎತ್ತರವಿದೆ. ಪಕ್ಕದಲ್ಲಿ ರಂಗನಕೆರೆಗೆ ನೀರುಣಿಸುವ ಕೆರೆ ಇದ್ದು (ಬಾವಿ), ಅನತಿ ದೂರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ನಾಗರಡಿ ಪಕ್ಕದಲ್ಲಿ ನಾಗಬನ ಇದೆ. ಶಿಲಾಶಾಸನದಲ್ಲಿ ಹಳೆಗನ್ನಡದ ಬರವಣಿಗೆ ಇದೆ. ದೇವಸ್ಥಾನದ ಒಳಭಾಗದಲ್ಲಿ ಎರಡು ಶಿಲಾಶಾಸನಗಳಿವೆ. ಉನ್ನತಮಟ್ಟದ ಡಿಜಿಟಲೀಕರಣಗೊಳಿಸಿದರೆ ಇನ್ನಷ್ಟು ಹೆಚ್ಚು ಗತಕಾಲದ ವಿಷಯವನ್ನು ತಿಳಿಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ