ಲೋಕಾಯುಕ್ತದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿಲ್ಲ
Team Udayavani, Nov 19, 2017, 3:56 PM IST
ಕುಂದಾಪುರ: ರಾಜ್ಯ ಸರಕಾರ ಎಸಿಬಿಯನ್ನು ರಚನೆ ಮಾಡಿದ್ದರಿಂದ ಲೋಕಾಯುಕ್ತದ ಒಂದಂಶ ಅಧಿಕಾರ ಮೊಟಕುಗೊಂಡಿರುವುದು ನಿಜ. ಆದರೆ ಲೋಕಾಯುಕ್ತದ ಯಾವುದೇ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ರಾಜ್ಯದ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ಕುಂದಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸಿಬಿ ರಚನೆಯಾದ ಬಳಿಕ ಲೋಕಾಯುಕ್ತಕ್ಕೆ ಭ್ರಷ್ಟಾಚಾರ ಪ್ರಕರಣದಲ್ಲಿ ದಾಳಿ ನಡೆಸಿ, ಕೇಸು ದಾಖಲಿಸುವ ಅಧಿಕಾರ ಇಲ್ಲ. ಆದರೆ ಇನ್ನಿತರ ಎಲ್ಲ ರೀತಿಯ ಅಧಿಕಾರವೂ ಇದೆ ಎಂದರು.
ಪ್ರಕರಣಗಳ ವಿಲೇವಾರಿಯಲ್ಲಿ ಹಿಂದಿಗಿಂತ ಈಗ ಲೋಕಾಯುಕ್ತದ ವೇಗ ಹೆಚ್ಚಿದೆ. ದಿನಕ್ಕೆ 90 ರಿಂದ 100 ಪ್ರಕರಣಗಳು ಬರುತ್ತಿದ್ದು, ತಿಂಗಳಿಗೆ ಒಬ್ಬ ತನಿಖಾಧಿಕಾರಿ ಸುಮಾರು 50 ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದಾರೆ. ಇನ್ನೂ 9 ತನಿಖಾಧಿಕಾರಿಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದೇವೆ. ಈಗ ಸುಮಾರು 6,500 ಪ್ರಕರಣಗಳು ಸಲ್ಲಿಕೆಯಾಗುತ್ತಿವೆ. ನನ್ನ ವ್ಯಾಪ್ತಿಗೆ 2,500 ಪ್ರಕರಣ ಬರುತ್ತಿವೆ. ವಾರಾಹಿ ಯೋಜನೆ ಅಕ್ರಮ ಬಗ್ಗೆ ಗಮನಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ